Skip to playerSkip to main content
  • 6 years ago
''ಚೈತ್ರ ಅಳುವಾಗ ಸಮಯ ಕೊಡದೆ ಪದೇ ಪದೇ ಕಿರಿಕಿರಿ ಮಾಡಿದ್ದು ಡೀಸೆನ್ಸಿನಾ, ಅಲ್ವಾ.? ವಾಕ್ಸಮರ ನಡೆಯುವಾಗ ಒಬ್ಬರನ್ನು ಹಿಡಿದು ಎಳೆದು ದಬಾಯಿಸಿ ಮಾತನಾಡುವುದು ಡೀಸೆನ್ಸಿನಾ, ಅಲ್ವಾ.? ಯಾವ ಒಂದು ಪದಕ್ಕಾಗಿ, ಕುರ್ಚಿಗಾಗಿ ನಾವು ಅರ್ಹರಲ್ಲವೋ, ಅದರ ಬಗ್ಗೆ ಮಾತನಾಡಿ ಇನ್ನೊಬ್ಬರಿಗೆ ಪಾಠ ಹೇಳುವುದು ಡೀಸೆನ್ಸಿ ಅಲ್ಲ'' ಎನ್ನುತ್ತ ಚಂದನ್ ಆಚಾರ್ ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆಗ ಚಂದನ್ ಆಚಾರ್ ಕ್ಷಮೆಯಾಚಿಸಿದರು.
Bigg Boss Kannada 7: Day 13: Chandan Achar apologized Chaitra Kotur and Sudeep.

Category

🗞
News
Be the first to comment
Add your comment

Recommended