Skip to playerSkip to main content
  • 6 years ago
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಎರಡನೇ ವಾರ ದೊಡ್ಡ ಗಲಾಟೆ ಆಗಿದ್ದು ಒಂದು ಆಪಲ್ ವಿಚಾರಕ್ಕೆ. ರಾತ್ರೋರಾತ್ರಿ ಹೊಟ್ಟೆ ಹಸಿವಾದಾಗ, ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದರು. ಅದು ಅಡುಗೆ ಮನೆಯ ತಂಡದಲ್ಲಿದ್ದ ಚಂದನ್ ಆಚಾರ್ ಗೆ ತಿಳಿಸಿ ಒಂದು ಆಪಲ್ ತೆಗೆದುಕೊಂಡಿದ್ದರು ಚೈತ್ರ. ಅಲ್ಲದೇ, ಚಂದನ್ ಆಚಾರ್, ರಾಜು ತಾಳಿಕೋಟೆ ಮತ್ತು ಕುರಿ ಪ್ರತಾಪ್ ಜೊತೆಗೂ ಚೈತ್ರ ಕೋಟೂರು ಒಂದು ಆಪಲ್ ನ ಹಂಚಿಕೊಂಡಿದ್ದರು.
Bigg Boss Kannada 7: Day 13: Sujatha apologizes Chaitra Kotur in front of Kiccha Sudeep.

Category

🗞
News
Be the first to comment
Add your comment

Recommended