Skip to playerSkip to main content
  • 9 minutes ago
ಬಳ್ಳಾರಿ: ಸರ್ಕಾರಿ ಬಸ್​ನಲ್ಲಿ ಪ್ರಯಾಣಿಕರ ದಾಹ ತಣಿಸಲು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕಳೆದ 11 ವರ್ಷಗಳಿಂದ ಸರ್ಕಾರಿ ಬಸ್​ಗಳಲ್ಲಿ ಶುದ್ಧ ಕುಡಿಯುವ ನೀರಿಟ್ಟು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ.   ಆರಂಭದಲ್ಲಿ 20 ಸರ್ಕಾರಿ ಬಸ್​ಗಳಲ್ಲಿ ಮಾತ್ರ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ 90ಕ್ಕೂ ಅಧಿಕ ಬಸ್​ಗಳಲ್ಲಿ ನೀರು ಇಡಲಾಗುತ್ತದೆ. ನೀರು ಖಾಲಿಯಾದ ತಕ್ಷಣ ಮತ್ತೆ ನೀರು ಹಾಕುತ್ತಾರೆ. ಬಸ್​ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ, ಅದರಲ್ಲೂ ಗ್ರಾಮಗಳಿಂದ ಕಾಲೇಜಿಗಾಗಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಬಸ್​ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ಬೇಡಿಕೆ ಬಂದಂತೆ ಸರ್ಕಾರಿ ಬಸ್​ಗಳಿಗೆ ಶುದ್ಧವಾದ ನೀರು ಇಡಲಾಗುತ್ತದೆ. ಇದಕ್ಕೆ ಸಾರಿಗೆ ನಿವಾರ್ಹಕರು, ಚಾಲಕರು, ಕೆಎಸ್​ಆರ್​ಟಿಸಿ ಅಧಿಕಾರಿಗಳು ಕೂಡ ಸಹಕಾರ ನೀಡುತ್ತಾರೆ ಅಂತಿದ್ಧಾರೆ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು.ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಈ ವರ್ಷ ದಾಖಲೆಯ ಉಷ್ಣಾಂಶ ಕಂಡುಬರುತ್ತಿದೆ. ಹೀಗಾಗಿ ಜಲಕ್ಷಾಮದಿಂದಾಗಿ ಜನರು ಹನಿ-ಹನಿ ನೀರಿಗೆ ಪರದಾಡುವ ಪರಿಸ್ಥಿತಿಯಲ್ಲಿ ಸನ್ಮಾರ್ಗ ಗೆಳೆಯರ ಬಳಗ ಸರ್ಕಾರಿ ಬಸ್​ನಲ್ಲಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಇದನ್ನೂ ಓದಿ: ಬಿಡುವಿನ ವೇಳೆ ಗಿಡ ನೆಡುವ ಕಾಯಕ: ದಶಕದಲ್ಲಿ 6 ಸಾವಿರ ಗಿಡನೆಟ್ಟ ಟೀಂ ಮೈಸೂರು

Category

🗞
News
Transcript
00:00The world is now living in the old world.
00:03The people living in the old wouldn't have been here.
00:11The people living in the old world are sleeping in my life.
00:13We have had a lot of benefits.
00:15It Given that the the new world is busy in the old days,
00:21the most important ones have been living in days.
00:24I don't want to ask all of you all.
00:31The reason for this is that there is no need for us to continue on the roads.
00:40This is a big difference in our buildings.
00:57A
01:02district
01:06district
01:08district
01:08district
01:08district
01:08I am very proud to be able to do the work of KKRTC and I am very proud to be
01:27able to do the work of KKRTC.
Comments

Recommended