Skip to playerSkip to main content
  • 3 weeks ago
ಮೈಸೂರು: ಗಾನಕೋಗಿಲೆ ಎಸ್​​.ಜಾನಕಿ ಅವರ ನಿಧನಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಜನರು ಕಂಬನಿ ಮಿಡಿದಿದ್ದಾರೆ. ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ, ಸ್ವರ ಸರಸ್ವತಿಯ ವ್ಯಕ್ತಿತ್ವದ ಗುಣಗಾನ ಮಾಡುತ್ತಿದ್ದಾರೆ.ಶನಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಎಸ್.ಜಾನಕಿ ಅವರ ಪಾರ್ಥಿವ ಶರೀರವನ್ನು ಅವರ ಕಟ್ಟಾಭಿಮಾನಿ ನವೀನ್​​ ಅವರ ಬೋಗಾದಿಯ ನಿವಾಸಕ್ಕೆ ತೆಗೆದುಕೊಂಡು ಹೋಗಿ, ಇಂದು ಬೆಳಗ್ಗೆ 8:30ರ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 9 ಗಂಟೆ ಸಮಯಕ್ಕೆ ಮಹಾರಾಜ ಕಾಲೇಜು ಮೈದಾನಕ್ಕೆ ತಂದಿದ್ದು, ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.ಈ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅಭಿಮಾನಿಗಳು, ಜಾನಕಮ್ಮನ ಕನ್ನಡ ಪ್ರೇಮ ಹಾಗೂ ಸಾಂಸ್ಕೃತಿಕ ನಗರಿಯ ಬಗ್ಗೆ ಅವರಿಗಿದ್ದ ಅಪಾರ ಪ್ರೀತಿಯನ್ನು ನೆನೆದು ಕಣ್ಣೀರಾದರು.ಕನ್ನಡ ಚಿತ್ರರಂಗದ ಗಾಯಕರು, ನಟ, ನಟಿಯರು, ರಾಜಕೀಯ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.ಸಂಜೆ ಅಭಿಮಾನಿ ಹಾಗೂ ಅವರ ಆರೈಕೆ ಮಾಡುತ್ತಿದ್ದ ನವೀನ್​ ಅವರ ಕಣಿಯನ ಹುಂಡಿಯ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.ಇದನ್ನೂ ಓದಿ: 'ನನಗೆ ಅವರು ಮೊದಲು ಅಜ್ಜಿ, ಆಮೇಲೆ ಗಾಯಕಿ': ಎಸ್‌.ಜಾನಕಿ ಮೊಮ್ಮಗಳು ಅಪ್ಸರಾ

Category

🗞
News
Transcript
00:00If it is noteworthy, it's almost 44 years old.
00:09I think my name is J.S.
00:11I know that in C prep for my full authority they have been given a majority of the people involved
00:14in the state of New York.
00:14In other words, I have recorded live vizy and live in Aam.
00:20In the same time, the city of Mysore is a very important part of the city of Mysore.
01:01Thank you very much.
01:26Thank you very much.
01:50Thank you very much.
02:25Thank you very much.
03:15Thank you very much.
03:20Thank you very much.
04:04Thank you very much.
04:06Thank you very much.
05:05Thank you very much.
05:46Thank you very much.
06:35Thank you very much.
06:35Thank you very much.
Comments

Recommended