Skip to playerSkip to main content
  • 2 weeks ago
ಬಳ್ಳಾರಿ: ತಾಲೂಕಿನ ಕರ್ಚೇಡು ಗ್ರಾಮದಲ್ಲಿ ಶಿಕ್ಷಕರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬೀಳ್ಕೊಟ್ಟಿದ್ದಾರೆ. 18 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಸಹ ಶಿಕ್ಷಕ ಪ್ರದೀಪ್ ಹಾಗೂ 7 ವರ್ಷ ಮುಖ್ಯಶಿಕ್ಷಕಿಯಾಗಿದ್ದ ಎಲಿಜಬೆತ್ ವರ್ಗಾವಣೆಯಾಗಿದ್ದು, ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಯಿತು.ಗ್ರಾಮಸ್ಥರು ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಕೂರಿಸಿ ಊರಿನಲ್ಲೆಡೆ ಮೆರವಣಿಗೆ ಮಾಡಿದರು. ಮೆರವಣಿಗೆಯುದ್ದಕ್ಕೂ ಹೂವು, ಅಕ್ಷತೆ ಹಾಕಿದರು.ಈ ಮೂಲಕ ಶಾಲಾ ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾವನಾತ್ಮಕವಾಗಿ ಶಿಕ್ಷಕರಿಗೆ ವಿದಾಯ ಹೇಳಿದ್ದಾರೆ.ಮಕ್ಕಳೊಂದಿಗೆ ನೃತ್ಯ ಮಾಡುತ್ತಾ ಸಹ ಶಿಕ್ಷಕ ಪ್ರದೀಪ್ ಕಣ್ಣೀರು ಹಾಕಿದ್ದು ಮನಕಲಕಿತು. ಗ್ರಾಮಸ್ಥರು ಶಾಲೆಯಲ್ಲೇ ಊಟದ ವ್ಯವಸ್ಥೆ ಮಾಡಿ ದಿನವಿಡೀ ಹಬ್ಬದ ವಾತಾವರಣ ಸೃಷ್ಟಿಸಿದರು. ಶಿಕ್ಷಕರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರ ಪ್ರೀತಿ ಕಂಡು ಶಿಕ್ಷಕರು ಹಾಗೂ ಅವರ ಕುಟುಂಬಸ್ಥರು ಭಾವುಕರಾದರು.ಈ ರೀತಿಯ ಅದ್ಧೂರಿ ಬೀಳ್ಕೊಡುಗೆಗಳು ಬಳ್ಳಾರಿಯಲ್ಲಿ ಹಿಂದೆಯೂ ನಡೆದಿದ್ದು, ಗ್ರಾಮಸ್ಥರ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ.ಇವುಗಳನ್ನೂ ಓದಿ:ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಅಡಿಕೆ ತೋಟ; ಖಾಸಗಿಯಂತೆ ಗುಣಮಟ್ಟದ ಶಿಕ್ಷಣವೇ ಶಿಕ್ಷಕರ ಗುರಿರಾಯಚೂರು - ಮಂಗಳಮುಖಿಯರ ಸಮಾಜಮುಖಿ ಕಾರ್ಯ: ಭಿಕ್ಷಾಟನೆ ಹಣದಿಂದ ಬಡ ಜೋಡಿಗಳಿಗೆ ಮದುವೆ

Category

🗞
News
Transcript
00:04angerью
00:06My Diaz
00:08Pierre Vice
00:10Vie Tique
00:13Dari Furof изуч
00:17Duru Prasif
00:22Guru Vishnu, Guru Guru Maheshma, Guru Saksha, Pada Brahma, Prasma Shri Purali Ramah.
00:54Guru conducting a regular prepًaway learning program.
00:59We will be the first class in higher education.
01:00Our class completed this year as a so-called �alced self- document,
01:34Thank you very much.
01:51Thank you very much.
Comments

Recommended