Skip to playerSkip to main content
  • 7 hours ago
ಮೈಸೂರು : ಜಿಲ್ಲೆಯ ಅನೇಕ ಕಡೆ ಗ್ಯಾಸ್ ಸಿಲಿಂಡರ್​​ಗಾಗಿ ಗ್ರಾಹಕರು ಪರದಾಡುತ್ತಿದ್ದು, ಗ್ಯಾಸ್ ಎಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿತ್ಯವೂ ಎದುರಾಗುತ್ತಿದೆ.ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಭಾರತ್ ಗ್ಯಾಸ್ ಎಜೆನ್ಸಿ ಬಳಿ ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಹಕರು ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ. ಕಿಲೋಮೀಟರ್​ವರೆಗೂ ಖಾಲಿ ಸಿಲಿಂಡರ್ ಇಟ್ಟು ಕಾದು ಕುಳಿತಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ 
ಮಾಜಿ ಶಾಸಕ ಮಹದೇವ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಿಲಿಂಡರ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮಾಡುವುದಾಗಿಯೂ ಅವರು ಎಚ್ಚರಿಕೆ ರವಾನಿಸಿದ್ದಾರೆ.  ಎಲ್ಪಿಜಿ ಗ್ಯಾಸ್​ ಎಜೆನ್ಸಿ ಕಚೇರಿಗೆ ಪೊಲೀಸ್ ಭದ್ರತೆ (ಹಾವೇರಿ) : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಡುಗೆ ಅನಿಲ ಸಿಲಿಂಡರ್​ಗಳ ಕೊರತೆ ಕಾಣಿಸಲಾರಂಭಿಸಿದೆ. ಹಾವೇರಿಯ ಹೆಚ್​ಪಿ ಎಲ್ಪಿಜಿ ಗ್ಯಾಸ್ ಎಜೆನ್ಸಿ ಮುಂದೆ ಇತ್ತೀಚಿಗೆ ಜನರ ದಂಡೇ ಹರಿದುಬಂದಿತ್ತು. ಗ್ರಾಹಕರಿಗೆ ಹೇಳಿ ಹೇಳಿ ಸಾಕಾದ ಎಜೆನ್ಸಿಯವರು ಪೊಲೀಸ್ ಸಿಬ್ಬಂದಿ ಸಹಾಯ ಪಡೆದಿದ್ದರು. ಸುಮಾರು ನಾಲ್ಕು ಪೊಲೀಸರು ಹಾವೇರಿಯ ಹುಕ್ಕೇರಿಮಠದ ಬಳಿ ಇರುವ ಶ್ರೀ ಶಿವಲಿಂಗೇಶ್ವರ ಹೆಚ್​ಪಿ ಎಲ್ಪಿಜಿ ಗ್ಯಾಸ್ ಎಜೆನ್ಸಿಯಲ್ಲಿ ಗ್ರಾಹಕರನ್ನು ನಿಯಂತ್ರಣ ಮಾಡಿದ್ದರು. ಇದನ್ನೂ ಓದಿ : ಹಾವೇರಿ: ಎಲ್ಪಿಜಿ ಗ್ಯಾಸ್​ ಎಜೆನ್ಸಿ ಕಚೇರಿಗೆ ಪೊಲೀಸ್ ಭದ್ರತೆ

Category

🗞
News
Transcript
00:00સ્ંરારલાવ્ં પસ્તાહરારારારવે સારવ્ંતાવે કહારણિયારારણિયારણિયારણિં જીવધ
00:52Thank you very much.
01:11Thank you very much.
Comments

Recommended