Vijayendra Slams Karnataka Government Over Lack of Women’s Representation
ಕ್ಯಾಬಿನೆಟ್ ವಿಸ್ತರಣೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ರಾಜ್ಯದ ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಆರೋಪಿಸಿರುವ ವಿಜಯೇಂದ್ರ, ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
BJP Karnataka President B.Y. Vijayendra criticised the Congress government over the lack of women’s representation in the state cabinet. He alleged that the government has failed to provide adequate representation to women and called the decision an insult to women in Karnataka.
#RSS #BYVijayendra #Vijayendra #KarnatakaPolitics #KarnatakaCabinet #WomenRepresentation #BJPKarnataka #CongressGovernment #KarnatakaNews #WomenEmpowerment #CabinetExpansion #PoliticalNews
Also Read
ಆರ್ಎಸ್ಎಸ್ ಕಚೇರಿಯಿಂದಲೇ ಹರ್ ಘರ್ ತಿರಂಗಾ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು :: https://kannada.oneindia.com/news/karnataka/har-ghar-tiranga-start-har-ghar-tiranga-from-rss-headquarters-first-priyank-kharge-hits-back-at-b-464379.html?ref=DMDesc
ಉಳ್ಳವರು ಮೀಸಲಾತಿ ಬಿಟ್ಟುಕೊಡಿ, ದುರ್ಬಲರಿಗೆ ಲಾಭ ಸಿಗಲಿ: RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ :: https://kannada.oneindia.com/news/india/rss-chief-mohan-bhagwat-urges-affluent-to-give-up-reservation-defends-gen-z-protesters-rights-463775.html?ref=DMDesc
RSS: ಆರ್ಎಸ್ಎಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ತ್ರಿವರ್ಣ ಧ್ವಜವನ್ನೂ ಒಪ್ಪಿಲ್ಲ! :: https://kannada.oneindia.com/news/karnataka/priyank-kharge-renews-attack-on-rss-alleges-it-never-accepted-the-tricolour-or-the-constitution-462941.html?ref=DMDesc
~ED.522~PR.28~VG.HM~
Comments