I Won’t Criticise Anyone”: CM Siddaramaiah Recalls Karnataka’s Political Stalwarts
ಕಂಠಿ ಅವರ ಕಾಲದಿಂದ ಸಿದ್ದರಾಮಯ್ಯ ಅವರ ವರೆಗೆ ಅನೇಕ ರಾಜಕೀಯ ಮುತ್ಸದ್ಧಿಗಳು ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಗುಂಡೂರಾವ್, ನಿಜಲಿಂಗಪ್ಪ, ಬಿಡಿ ಜತ್ತಿ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೋಯ್ಲಿ, ದೇವೇಗೌಡರು, ಎಸ್ ಎಂ ಕೃಷ್ಣ, ಧರಂ ಸಿಂಗ್, ಯಡಿಯೂರಪ್ಪ, ಬೊಮ್ಮಾಯಿ, ಸದಾನಂದ ಗೌಡರು, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರ ಆಡಳಿತ ನೋಡಿದ್ದೇವೆ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ನಾಡಿಗೆ ಕೊಡುಗೆ ನೀಡಿದ್ದಾರೆ. ನಾನು ಯಾರನ್ನು ಟೀಕೆ ಮಾಡುವುದಿಲ್ಲ ಎಂದು ಹೇಳಿದರು.
Karnataka has witnessed the leadership of several prominent political stalwarts over the years, from Kadidal Manjappa, Kengal Hanumanthaiah and Devaraj Urs to Ramakrishna Hegde, Veerendra Patil, S. M. Krishna, H. D. Deve Gowda, B. S. Yediyurappa, Basavaraj Bommai and Siddaramaiah.
Speaking about the state’s political history, Siddaramaiah said that every leader has contributed to Karnataka in their own way. He added that he does not want to criticise anyone and acknowledged the contributions of leaders across different periods.
#Siddaramaiah #KarnatakaPolitics #KarnatakaNews #KarnatakaLeaders #PoliticalHistory #KarnatakaAssembly #DevarajUrs #DeveGowda #Yediyurappa #SMKrishna #PoliticalNews
Also Read
2028ರ ಚುನಾವಣೆ ಗೆಲ್ಲೋದು ಹೇಗೆ ಗೊತ್ತು: ‘ನಾನು ಫುಟ್ಬಾಲ್ ಆಟಗಾರನಲ್ಲ, ಚೆಸ್ ಆಟಗಾರ’ ಎಂದ ಡಿಕೆಶಿ :: https://kannada.oneindia.com/news/karnataka/i-know-how-to-fight-the-2028-elections-dk-shivakumar-says-i-m-a-chess-player-not-a-football-pla-464531.html?ref=DMDesc
ಬಿಡದಿ ಟೌನ್ಶಿಪ್ ವಿರುದ್ಧ ದೋಸ್ತಿ ಸಮರ: ಆ.13ರಿಂದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್ ಸವಾಲು :: https://kannada.oneindia.com/news/karnataka/assembly-session-bidadi-township-sparks-bjp-jds-offensive-against-government-ahead-of-aug-13-sessio-464025.html?ref=DMDesc
NICE Road Toll Collection: “ಟೋಲ್ ಕಟ್ಟಬೇಡಿ” – ನೈಸ್ ರಸ್ತೆ ವಿರುದ್ಧ ಜನರಿಗೆ ಎಚ್.ಡಿ. ಕುಮಾರಸ್ವಾಮಿ ಕರೆ :: https://kannada.oneindia.com/news/bengaluru/nice-road-don-t-pay-toll-on-nice-road-h-d-kumaraswamy-appeals-to-public-cites-high-court-order-463921.html?ref=DMDesc
~ED.522~PR.28~VG.HM~
Comments