Pradeep Eshwar Takes Dig at HD Kumaraswamy | ‘Bidadi Drama’ Remark Sparks Row
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಕುಮಾರಸ್ವಾಮಿ ಬೆಂಬಲಿಗರನ್ನ ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಕೈ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಗಿ ಮಾತಾಡಿದ್ದಾರೆ. ನಾಳೆ ಬಿಡದಿ ನಾಟಕ ಪ್ರಾರಂಭವಾಗುತ್ತೆ. ನಟ , ನಾಟಕರತ್ನ ಕುಮಾರಸ್ವಾಮಿ ಅವರೇ ಮುಖ್ಯಪಾತ್ರಧಾರಿ ಎಂದು ಲೇವಡಿ ಮಾಡಿದ್ದು, ಕೈ ಶಾಸಕನ ವಿರುದ್ಧ HDK ಬೆಂಬಲಿಗರು ವ್ಯಂಗ್ಯವಾಡಿದ್ದಾರೆ.
Congress MLA Pradeep Eshwar has once again made a sarcastic remark targeting Union Minister HD Kumaraswamy and his supporters. Reacting to the upcoming political developments in Bidadi, Pradeep Eshwar said, “The Bidadi drama will begin tomorrow. Actor and Naatakaratna Kumaraswamy will be the lead character.” His remarks have triggered a sharp reaction from HD Kumaraswamy supporters, who have also hit back at the Congress MLA with sarcastic comments.
#PradeepEshwar #HDKumaraswamy #Kumaraswamy #Bidadi #KarnatakaPolitics #Congress #JDS #BJP #KarnatakaNews #PoliticalNews #BidadiTownship #HDKSupporters
Also Read
ಬಿಡದಿ ಟೌನ್ಶಿಪ್ ವಿರುದ್ಧದ ಪಾದಯಾತ್ರೆಗೆ ಸರ್ಕಾರ ತಡೆ: ಗುಡುಗಿದ ದೇವೇಗೌಡ, ಮತ್ತೆ ಹೋರಾಟ! :: https://kannada.oneindia.com/news/karnataka/bidadi-township-protest-halted-by-karnataka-government-deve-gowda-warns-of-fresh-fight-464145.html?ref=DMDesc
Karnataka Cabinet: ಸಚಿವರಿಗೆ ಖಾತೆ ಹಂಚಿಕೆ ಶಾಕಿಂಗ್ ಹೇಳಿಕೆ ಕೊಟ್ಟ ಡಿ.ಕೆ ಶಿವಕುಮಾರ್; ಎಚ್.ಡಿ ಕುಮಾರಸ್ವಾಮಿ ಬಗ್ಗೆ ಕಿಡಿ! :: https://kannada.oneindia.com/news/karnataka/karnataka-cabinet-dk-shivakumar-big-statement-portfolio-allocation-takes-dig-hd-kumaraswamy-464089.html?ref=DMDesc
ಜೆಡಿಎಸ್ ಪಾದಯಾತ್ರೆಯಿಂದ ಬಿವೈವಿ ದೂರ; ವಿಜಯೇಂದ್ರ ನಡೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ! :: https://kannada.oneindia.com/news/karnataka/bjp-jds-alliance-by-vijayendra-skips-jds-bidadi-padayatra-his-absence-sparks-political-speculation-464043.html?ref=DMDesc
~ED.522~PR.28~VG.HM~
Comments