Skip to playerSkip to main content
  • 1 day ago
ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಾಗಿ ಸಾರ್ವಜನಿಕರು ಪರದಾಡುತ್ತಿದ್ದ ದೃಶ್ಯ ಇಂದು ಕಂಡುಬಂತು. ಹಬ್ಬದ ಹಿನ್ನೆಲೆಯಲ್ಲಿ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕೊರತೆಯಾಗಿದೆ. ಪಟ್ಟಣದ ಭರತ್ ಗ್ಯಾಸ್ ಏಜೆನ್ಸಿ ಕಚೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು.ಸೌದೆ ಮೊರೆ ಹೋದ ಹೊಟೇಲ್​ ಮಾಲೀಕರು (ಹಾವೇರಿ): ಯುದ್ದದ ಪರಿಣಾಮ ತೈಲ, LPG ಸೇರಿದಂತೆ ವಿವಿಧ ವಸ್ತುಗಳಿಗೆ ಮಧ್ಯಪ್ರಾಚ್ಯದ ದೇಶಗಳನ್ನು ಅವಲಂಬಿಸಿದ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಹಾವೇರಿಯ ಹೊಟೇಲ್ ಮಾಲೀಕರು ಕಳೆದ 8 ದಿನಗಳಿಂದ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಎದುರಿಸುತ್ತಿದ್ದಾರೆ.ಹಾವೇರಿಯ ಹೊಟೇಲ್ ಮಾಲೀಕರು ಆರಂಭದಲ್ಲಿ ಗ್ಯಾಸ್​ ಕಂಪನಿಗಳಿಗೆ ಮನವಿ ಮಾಡಿದ್ದರು. ಆದರೆ, ಯುದ್ದ ಪರಿಸ್ಥಿತಿ ಹಿನ್ನೆಲೆಯಲ್ಲಿ ಏಜೆನ್ಸಿಗಳು ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಿಲ್ಲ. ಇದರಿಂದ ಬೇಸತ್ತ ಹೊಟೇಲ್ ಮಾಲೀಕರಲ್ಲಿ‌ ಕೆಲವರು ಇದ್ದಿಲು ಮೊರೆ ಹೋಗಿದ್ದಾರೆ. ಇನ್ನು ಕೆಲವರು ಸೌದೆಗೆ ಮೊರೆ ಹೋಗಿದ್ದಾರೆ.ಇದನ್ನೂ ಓದಿ :  ಹಾವೇರಿಯಲ್ಲಿ ಗ್ಯಾಸ್​ ಸಿಲಿಂಡರ್​ ಕೊರತೆ: ಸೌದೆ ಮೊರೆ ಹೋದ ಹೊಟೇಲ್​ ಮಾಲೀಕರು

Category

🗞
News
Transcript
00:00I
00:01I
00:03I
00:03I
00:12I
00:13I
00:14I
00:17I
00:23I
00:24I
00:26I
00:28I
00:29I
00:29I
00:30I
00:31I
00:32I
00:32I
00:39I
00:39I
00:40I
00:42I
00:42I
00:43I
00:55I
00:56I
00:56I
00:57I
00:57I
00:59I
01:00I
01:02I
01:04I
01:04I
01:10I
01:11I
01:11I
01:14I
01:22I
01:23I
01:23I
01:25I
01:26I
01:26I
01:28I
01:28I
01:29I
01:30I
01:31I
01:32I
01:32I
01:32I
01:35I
01:37I
01:37I
01:40I
01:43I
01:44I
01:47I
01:48I
01:48I
01:48I
01:48I
01:48I
01:50I
01:50I
01:51I
01:52I

Recommended