Skip to playerSkip to main content
  • 1 week ago
ಆನೇಕಲ್(ಬೆಂಗಳೂರು): ಆನೇಕಲ್ ಪೊಲೀಸ್ ಉಪವಿಭಾಗದಿಂದ ಇಂದು ರೌಡಿಗಳ ಪೆರೇಡ್ ನಡೆಸಿದ ಎಎಸ್ಪಿ ಲಕ್ಷ್ಮಿನಾರಾಯಣ್​ ಅವರು ರೌಡಿಗಳಿಗೆ ನೀತಿ ಪಾಠ ಹೇಳಿದರು.ಆನೇಕಲ್ ಪಟ್ಟಣದ ಹಳೇ ಮಾಧ್ಯಮಿಕ ಪಾಠಶಾಲಾ ಮೈದಾನದಲ್ಲಿ ಪೆರೇಡ್ ನಡೆದಿದ್ದು ಆನೇಕಲ್, ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಬನ್ನೇರುಘಟ್ಟ, ಸರ್ಜಾಪುರ ರೌಡಿಗಳು ಪರೇಡ್​ನಲ್ಲಿ ಹಾಜರಿದ್ದರು. ಆರೂ ಠಾಣೆಗಳ 480ರಲ್ಲಿ 200ಕ್ಕೂ ಹೆಚ್ಚು ರೌಡಿಗಳ ಭಾಗವಹಿಸಿದ್ದರು.ಡಿವೈಎಸ್ಪಿ ಗೋಪಾಲ್ ನಾಯಕ್ ಅವರು ರೌಡಿಗಳ ವೈಯಕ್ತಿಕ ವಿಚಾರಣೆ ನಡೆಸಿದರು. ಆರು ಠಾಣೆಗಳ ಇನ್​ಸ್ಪೆಕ್ಟರ್​ಗಳ ನೇತೃತ್ವದಲ್ಲಿ ರೌಡಿ ಪೆರೇಡ್ ನಡೆಯಿತು.ಸಾಮಾಜಿಕ ಜಾಲತಾಣಗಳಲ್ಲಿ ರೌಡಿಗಳ ಎಲಿವೇಷನ್ ರೀಲ್ಸ್​ಗಳ ಮೇಲೆ ಪೊಲೀಸ್ ನಿಗಾ ವಹಿಸಲಾಗುವುದು. ಜೊತೆಗೆ ರೌಡಿಗಳ ಹುಟ್ಟುಹಬ್ಬ ಹಾಗೂ ಇತರೆ ಘಟನೆಗಳ ರೀಲ್ಸ್ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರೌಡಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಳ್ಳುವ ಕುರಿತು ಡಿವೈಎಸ್ಪಿ ಕಡಕ್ ಎಚ್ಚರಿಕೆ ನೀಡಿದರು.ಪ್ರತಿ ರೌಡಿಯ ಚಲನವಲನ, ಪ್ರಕರಣಗಳ ವಿವರಗಳನ್ನು ಪಡೆದ ಡಿವೈಎಸ್ಪಿ, ಸರಿಯಾಗಿ, ಶಿಸ್ತಿನಿಂದ ಬಾಳಿದರೆ ರೌಡಿ ಶೀಟರ್​ ಪಟ್ಟಿಯಿಂದ ಮುಕ್ತಗೊಳಿಸುವ ಭರವಸೆ ನೀಡಿದರು. ಸಕ್ರಿಯರಿಲ್ಲದ ರೌಡಿ ಆಸಾಮಿಗಳ ವಿವರ ಪಡೆದು ಖುಲಾಸೆಗೊಳಿಸುವಂತೆ ತಿಳಿಸಿದರು.ಇದನ್ನೂ ನೋಡಿ: ಸ್ವಸ್ಥ ಸಮಾಜಕ್ಕೆ ಸಹಕರಿಸಿ, ಉತ್ತಮ ಬದುಕು ಕಟ್ಟಿಕೊಳ್ಳಿ, ಇಲ್ಲವಾದಲ್ಲಿ ಗೂಂಡಾ ಕಾಯಿದೆ: ಎಸ್ಪಿ ಎಚ್ಚರಿಕೆ

Category

🗞
News
Transcript
00:00I have been given this a year, I have been doing this for a long time.
00:09You are my father, my father, and my father.
00:15I have been given a few years ago, and I have been given this for a long time.
00:22I have been given a long time in my life,
00:52Thank you very much.
01:03Thank you very much.
01:28Thank you very much.
02:00Thank you very much.
02:01Thank you very much.
02:07Thank you very much.
02:46Thank you very much.
03:07Thank you very much.
04:00Thank you very much.
04:04Thank you very much.
04:39Thank you very much.
05:09Thank you very much.
05:34Thank you very much.
Comments

Recommended