Skip to playerSkip to main content
  • 7 weeks ago
ಅಮರಾವತಿ (ಮಹಾರಾಷ್ಟ್ರ): ಹೇಳಿ ಕೇಳಿ ಇದು ಬೇಸಿಗೆ ಕಾಲ, ಅದರಲ್ಲೂ ವಿದರ್ಭಾ ಪ್ರದೇಶವೆಂದರೆ ಬೆಳಗ್ಗೆ 10 ಗಂಟೆಯಿಂದಲೇ ಬೆಂಕಿಯುಂಡೆಯಂತ ಬಿಸಿಲು ಆರಂಭವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನ ಮನೆಯಿಂದ ಹೊರಬರಲು ಸಹ ಹಿಂದೇಟು ಹಾಕುತ್ತಾರೆ. ಆದರೆ ಸಂಚಾರ ವಿಭಾಗದ ಪೊಲೀಸರು ಬಿಸಿಲಿರಲಿ, ಮಳೆ-ಗಾಳಿಯೇ ಇರಲಿ.. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ  ಕರ್ತವ್ಯ ನಿರ್ವಹಿಸಲೇಬೇಕು. ಅಮರಾವತಿಯಲ್ಲಿ 45.8 ಡಿಗ್ರಿ ಸೆಲ್ಸಿಯಸ್​ ಬಿಸಿಲು ದಾಖಲಾಗಿದ್ದು, ಜನಜೀವನ ಅಸ್ವ್ಯಸ್ತವಾಗಿದೆ. ಹೀಗಿರುವಾಗ ಸಂಚಾರ ಪೊಲೀಸರಿಗೆ  ಹವಾನಿಯಂತ್ರಿತ ಜಾಕೆಟ್​ ಒದಗಿಸಲಾಗಿದೆ. ಅವರಿಗೆ ಏರ್​ ಕೂಲ್​ ಜಾಕೆಟ್​ ನೀಡಲಾಗಿದೆ. ಈ ಜಾಕೆಟ್ ಹಿಂಭಾಗದಲ್ಲಿ ಎರಡು ಸಣ್ಣ ಫ್ಯಾನ್​ ಗಳಿದ್ದು, ಅವು ಪೊಲೀಸರಿಗೆ ತಂಪಾದ ಗಾಳಿಯನ್ನು ಬೀಸುತ್ತವೆ. ಬಿಸಿಲಿನಲ್ಲಿ ದೀರ್ಘಕಾಲ ಟ್ರಾಫಿಕ್ ನಲ್ಲಿ ನಿಲ್ಲುವ ಪೊಲೀಸರಿಗೆ ಇದರಿಂದ ನೆಮ್ಮದಿ ಸಿಕ್ಕಿದೆ. ​ಬೇರೆ ನಗರಗಳಲ್ಲೂ ಕೂಡ 40 ಡಿಗ್ರಿಗಿಂತ ಹೆಚ್ಚು ಬಿಸಿಲಿನ ತಾಪಮಾನ ಏರಿಕೆಯಾಗಿರುವ ಹಿನ್ನೆಲೆ ಪೊಲೀಸರಿಗೆ ಈ ಜಾಕೆಟ್​ ಸಮಾಧನಾನ ಮೂಡಿಸಿ, ಅವರ ಆಯಾಸವನ್ನು ತಡೆಯುತ್ತಿದೆ. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಸಂಚಾರ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ರೀಟಾ ಉಯಿಕೆ, ಈ ಹಿಂದೆ ತೀವ್ರ ಶಾಖದಿಂದಾಗಿ ಸಿಬ್ಬಂದಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಏರ್ ಜಾಕೆಟ್ ಧರಿಸಿ ದೀರ್ಘಕಾಲ ನಿಂತಾಗ ಮತ್ತು ಕರ್ತವ್ಯವನ್ನು ನಿರ್ವಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತು ಇದು ಅವರಿಗೆ ಆರಾಮದಾಯಕ ಎನಿಸಿದೆ ಅಂತಾ ತಿಳಿಸಿದರು.  

Category

🗞
News
Transcript
00:02foreign
00:09foreign
00:11foreign
00:12foreign
00:42foreign
00:52foreign
00:53foreign
00:54foreign
00:55foreign
00:55the
00:55the
00:56the
00:56the
00:57the
01:03the
01:04Anyway, I would like to see more veterans.
01:08Some of these soldiers were very young and MILLION .
01:13They were actually very wealthy.
01:15Are you ready to get to that?
01:21In this case, when it comes to the hospital in high school,
01:27then the entire hospital will develop a problem with the hospital.
01:31Thank you so much for joining us, and we'll see you in the next video.
01:38Thank you for joining us.
Comments

Recommended