Skip to playerSkip to main content
  • 7 hours ago
ಹೊನ್ನಾವರದಲ್ಲಿ ಜನವರಿ 7 ರಂದು ಕಾರಿನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೊದಲಿಗೆ ಅಪಘಾತದಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಎಂದು ಶಂಕಿಸಲಾಗಿತ್ತು. ಆದರೆ ತನಿಖೆಯಲ್ಲಿ ಮಂಜುನಾಥ ಚಂದ್ರಶೇಖರ್ ಮತ್ತು ಪ್ರಮೋದ್ ನಡುವಿನ ಕಾರು ವಿವಾದದಿಂದ ಪ್ರಮೋದ್ ಕಾರಿನಲ್ಲಿ ಕಿಟಕಿ ನಾಶಕ ಬರಿಸಿದ್ದು ಬೈಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಆರೆಸ್ಟ್ ಮಾಡಲಾಗಿದೆ.

Category

🗞
News
Comments

Recommended