Skip to playerSkip to main content
  • 20 hours ago
ರಾಯಚೂರಿನ ಆದರ್ಶ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಲ್ಲಿ ಭಯ ಹುಟ್ಟಿಸಲು ರಾಕ್ಷಸಿ ಕ್ರಿಯೆಯನ್ನು ಎಸಗಿದ್ದಾರೆಂದು ಆರೋಪವಾಗಿದೆ. ಇದರಿಂದ ಕುಪಿತರಾದ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕರ ರಾಮಾಂಜನೆಯ ವಿರುದ್ಧ ಪೋಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Category

🗞
News
Comments

Recommended