Karnataka Cabinet Expansion 2026 | Final List Expected Today | Swearing-In Likely Tomorrow
ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಕಸರತ್ತು ಅಂತಿಮ ಘಟ್ಟ ತಲುಪಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಹಗ್ಗಜಗ್ಗಾಟ, ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ ಮತ್ತು ಹಿರಿಯ-ಕಿರಿಯ ನಾಯಕರ ನಡುವಿನ ಸಮನ್ವಯದ ಚರ್ಚೆಗಳು ಈಗ ದೆಹಲಿಯಲ್ಲಿ ನಿರ್ಣಾಯಕ ಹಂತಕ್ಕೆ ತಲುಪಿವೆ. ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ, ಇಂದು ಸಂಜೆ ವೇಳೆಗೆ ಸಚಿವರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಸಂಜೆ ಹೊಸ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ.
The Karnataka cabinet expansion has entered its final phase as intense political discussions continue in New Delhi. After days of negotiations over caste equations, regional representation, and balancing senior and young leaders, the final decision is expected soon. According to political sources, the final list of new ministers may be released by this evening. If everything goes as planned, the swearing-in ceremony for the new ministers is likely to take place tomorrow evening.
Watch this video for the latest Karnataka political updates, cabinet expansion news, and key developments.
#KarnatakaCabinet #CabinetExpansion #KarnatakaPolitics #Siddaramaiah #DKShivakumar #BreakingNews #KarnatakaNews #Congress #PoliticalNews #IndiaPolitics
Also Read
KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ :: https://kannada.oneindia.com/news/karnataka/karnataka-bjp-demands-cbi-probe-into-kpsc-veterinary-officer-recruitment-scam-over-bribery-claims-462697.html?ref=DMDesc
Siddaramaiah: ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನಿವೃತ್ತಿ ಘೋಷಣೆ :: https://kannada.oneindia.com/news/karnataka/siddaramaiah-announces-retirement-from-electoral-politics-says-won-t-contest-2028-assembly-election-462583.html?ref=DMDesc
ಕಾವೇರಿ ಕದನಕ್ಕೆ ಬೀಳುತ್ತಾ ಬ್ರೇಕ್? ಆ.3ಕ್ಕೆ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್-ವಿಜಯ್ ದ್ವಿಪಕ್ಷೀಯ ಮಾತುಕತೆ :: https://kannada.oneindia.com/news/india/cauvery-dispute-karnataka-cm-dk-shivakumar-and-tn-cm-vijay-to-hold-bilateral-talks-in-bengaluru-462419.html?ref=DMDesc
~ED.522~PR.28~CA.443~VG.HM~
Comments