Pratap Simha Slams DSS Protesters: “Why Bring Caste Into Everything?” | Ambedkar Remarks Spark Debate
ದಲಿತ ಸಂಘಟನೆ ಹೆಸ್ರಲ್ಲಿ DSS ನವರು ಪ್ರತಿಭಟನೆ ಮಾಡಿದ್ರಿ, ದಲಿತ ಯುವಕನಮೇಲೆ FIR ಮಾಡಿದ್ದಾರೆ ಏನ್ ಮಾಡಿದ್ರೂ DSS ನವ್ರು ನೀಲಿ ಶಾಲು ಹಾಕೊಂಡು ಬಂದುಬಿಡ್ತೀರಾ? ಅಂಬೇಡ್ಕರ್ ಬಗ್ಗೆ 5 ಪೈಸೆನೂ ತಿಳ್ಕೊಂಡಿಲ್ಲ ನೀವು..,ಕಳಪೆ ಆಫೀಸರ್ ನೂ ಒಪ್ಕೊತೀರಾ,ಎಲ್ಲಾದಕ್ಕೂ ಯಾಕೆ ಜಾತಿ ತರ್ತೀರಾ? ಅಂತಾ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.
Former MP Pratap Simha has strongly criticised a protest organised in the name of the Dalit Sangharsha Samithi (DSS). Reacting to the FIR registered against a Dalit youth, Simha questioned the protesters’ approach and accused them of bringing caste into every issue. He also made sharp remarks about their understanding of Dr. B.R. Ambedkar and questioned their acceptance of an allegedly inefficient officer. His comments have triggered discussion over caste, protests and the use of Ambedkar’s name in public discourse.
#PratapSimha #DSS #DalitSangharshaSamithi #Ambedkar #BRAmbedkar #KarnatakaPolitics #KarnatakaNews #DalitYouth #FIR #CastePolitics #PoliticalNews #KannadaNews #BengaluruNews
Also Read
ಗಣೇಶೋತ್ಸವ ವಿವಾದಕ್ಕೆ ರಾಜಕೀಯ ಟ್ವಿಸ್ಟ್; ಪ್ರತಾಪ್ ಸಿಂಹ-KPYCC ಮಂಜುನಾಥ್ ನಡುವೆ ಜಟಾಪಟಿ :: https://kannada.oneindia.com/news/karnataka/pratap-simha-vs-kpycc-hs-manjunath-is-hits-back-over-t-narasipur-ganeshotsava-police-row-467813.html?ref=DMDesc
ಪೊಲೀಸ್ ಠಾಣೆಗೆ ನುಗ್ಗಿದರೆ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ಫ್ರೀ ವ್ಯವಸ್ಥೆ: ಪ್ರತಾಪ್ ಸಿಂಹ ಹೆಸರು ಹೇಳದೆ ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/pratap-simha-enter-police-station-get-free-entry-to-parappana-agrahara-priyank-kharge-warns-467729.html?ref=DMDesc
Railway Projects: ಕರ್ನಾಟಕಕ್ಕೆ ರೈಲ್ವೆ ಅನ್ಯಾಯ? ಎಂಬಿ ಪಾಟೀಲ್ ಆರೋಪಕ್ಕೆ ಪ್ರತಾಪ್ ಸಿಂಹ ಕೊಟ್ಟ ಉತ್ತರವೇನು? :: https://kannada.oneindia.com/news/karnataka/pratap-simha-hits-back-at-mb-patil-over-karnataka-rail-projects-and-quadrupling-of-railway-lines-466189.html?ref=DMDesc
~ED.522~PR.28~VG.HM~
Comments