Skip to playerSkip to main content
Pratap Simha’s Fiery Attack on Inspector Dhananjay | Speech Outside Mosque Sparks Controversy

ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮತ್ತೊಮ್ಮೆ ತಮ್ಮ ಖಡಕ್ ಹಾಗೂ ಆಕ್ರೋಶಭರಿತ ಭಾಷಣದ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಮಸೀದಿಯೊಂದರ ಮುಂಭಾಗದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ, ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಅವರ ವಿರುದ್ಧ ಅತ್ಯಂತ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ಸ್ಥಳದಲ್ಲೇ ನೆರೆದಿದ್ದ ಸಾರ್ವಜನಿಕರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಸಂಸಲನ ಮೂಡಿಸಿದೆ.ಸ್ಥಳೀಯವಾಗಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಮಸೀದಿಯ ಮುಂಭಾಗದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಾಪ್ ಸಿಂಹ, ಪೊಲೀಸ್ ಇಲಾಖೆಯ ನಡೆ ಹಾಗೂ ಇನ್ಸ್‌ಪೆಕ್ಟರ್ ಧನಂಜಯ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ಭಾಷಣದ ಉದ್ದಕ್ಕೂ ಅತ್ಯಂತ ಆವೇಶಭರಿತರಾಗಿ ಕಂಡುಬಂದ ಮಾಜಿ ಸಂಸದರು, ಧನಂಜಯ ಅವರ ಹೆಸರನ್ನು ಪದೇ ಪದೇ ಪ್ರಸ್ತಾಪಿಸುತ್ತಾ ನೇರ ಸವಾಲು ಹಾಕಿದರು.


Former Mysuru MP Pratap Simha has once again drawn attention with a strongly worded speech during the ongoing controversy surrounding the Ganesh procession in T. Narasipura, Mysuru.
Addressing supporters near a mosque, Simha sharply criticised Police Inspector Dhananjay over his reported remarks and the police restrictions surrounding the procession route and celebrations. His direct and


#PratapSimha #InspectorDhananjay #TNarasipura #Mysuru #Mysore #GaneshProcession #Ganeshotsava #GaneshChaturthi #KarnatakaNews #KarnatakaPolitics #MysuruNews #BreakingNews #PratapSimhaSpeech #Dhananjay #LatestNews

Also Read

ಗಣೇಶೋತ್ಸವ ವಿವಾದಕ್ಕೆ ರಾಜಕೀಯ ಟ್ವಿಸ್ಟ್; ಪ್ರತಾಪ್ ಸಿಂಹ-KPYCC ಮಂಜುನಾಥ್ ನಡುವೆ ಜಟಾಪಟಿ :: https://kannada.oneindia.com/news/karnataka/pratap-simha-vs-kpycc-hs-manjunath-is-hits-back-over-t-narasipur-ganeshotsava-police-row-467813.html?ref=DMDesc

ಪೊಲೀಸ್ ಠಾಣೆಗೆ ನುಗ್ಗಿದರೆ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ಫ್ರೀ ವ್ಯವಸ್ಥೆ: ಪ್ರತಾಪ್ ಸಿಂಹ ಹೆಸರು ಹೇಳದೆ ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/pratap-simha-enter-police-station-get-free-entry-to-parappana-agrahara-priyank-kharge-warns-467729.html?ref=DMDesc

Railway Projects: ಕರ್ನಾಟಕಕ್ಕೆ ರೈಲ್ವೆ ಅನ್ಯಾಯ? ಎಂಬಿ ಪಾಟೀಲ್ ಆರೋಪಕ್ಕೆ ಪ್ರತಾಪ್ ಸಿಂಹ ಕೊಟ್ಟ ಉತ್ತರವೇನು? :: https://kannada.oneindia.com/news/karnataka/pratap-simha-hits-back-at-mb-patil-over-karnataka-rail-projects-and-quadrupling-of-railway-lines-466189.html?ref=DMDesc



~ED.522~PR.28~VG.HM~

Category

🗞
News
Comments

Recommended