Skip to playerSkip to main content
PM Modi offers prayers at Piyush Goyal’s residence on Ganesh Chaturthi

ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ನಿವಾಸಕ್ಕೆ ಭೇಟಿ ನೀಡಿ ಶ್ರೀ ಗಣೇಶನ ದರ್ಶನ ಪಡೆದರು.
ಈ ವೇಳೆ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಎಲ್ಲರ ಕಲ್ಯಾಣಕ್ಕಾಗಿ ಶ್ರೀ ಗಣೇಶನ ಆಶೀರ್ವಾದವನ್ನು ಕೋರಿದರು. ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ, “ಕೇಂದ್ರ ಸಚಿವ ಪಿಯೂಷ್ ಗೋಯಲ್ ಜಿ ಅವರ ನಿವಾಸದಲ್ಲಿ ಗಣಪತಿ ದರ್ಶನಕ್ಕೆ ತೆರಳಿದ್ದೆ. ಭಗವಾನ್ ಶ್ರೀ ಗಣೇಶ ಎಲ್ಲರನ್ನೂ ಆಶೀರ್ವದಿಸಲಿ!” ಎಂದು ಸಂದೇಶ ನೀಡಿದ್ದಾರೆ.


Prime Minister Narendra Modi on Monday visited the residence of Union Minister Piyush Goyal in Delhi to offer prayers to Lord Ganesha on the occasion of Ganesh Chaturthi.
The Prime Minister performed the traditional puja and sought the blessings of Lord “Shri Ganesh” for the well-being of all.
Sharing photographs from the visit on social media platform X, the Prime Minister wrote, “Went for Ganpati Darshan at the residence of Union Minister Piyush Goyal Ji. May Bhagwan Shri Ganesh bless everyone!”


#NarendraModi #PMModi #PiyushGoyal #GaneshChaturthi #GanpatiDarshan #LordGanesha #GanpatiPuja #Ganpati #GaneshChaturthi2026 #IndiaNews #PMModiNews #Delhi #Ganeshotsav

Also Read

ಸರ್ಪೇಸಿ ಕಾಯ್ದೆ ಸಂಕಷ್ಟ: ಕಾಫಿ ಬೆಳೆಗಾರರ ಪರ ಕುಮಾರಸ್ವಾಮಿ ಮನವಿ :: https://kannada.oneindia.com/news/india/sarfaesi-act-impact-kumaraswamy-urges-relief-for-distressed-coffee-growers-in-karnataka-know-more-447527.html?ref=DMDesc

Industrial Parks: ಕರ್ನಾಟಕದ 9 ಜಿಲ್ಲೆಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ! :: https://kannada.oneindia.com/news/india/kumaraswamy-s-push-for-karnataka-industrial-parks-draws-positive-signal-from-piyush-goyal-434785.html?ref=DMDesc

Industrial Parks: ಕರ್ನಾಟಕದ 9 ಜಿಲ್ಲೆಗಳಿಗೆ ಗುಡ್‌ನ್ಯೂಸ್‌: ಕೈಗಾರಿಕಾ ಕಾರಿಡಾರ್‌ ಸ್ಥಾಪನೆ! :: https://kannada.oneindia.com/news/india/hd-kumaraswamy-urges-piyush-goyal-to-set-up-industrial-parks-in-karnataka-433423.html?ref=DMDesc



~ED.522~PR.28~VG.HM~

Category

🗞
News
Comments

Recommended