Nirmala Sitharaman Gets Emotional, Tears Up During MS Subbulakshmi Tribute
ಕರ್ನಾಟಿಕ್ ಸಂಗೀತ ಕ್ಷೇತ್ರದ ದಂತಕಥೆ, 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110 ನೇ ಜಯಂತ್ಯುತ್ಸವದ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗಾನ ಸುಧೆಯನ್ನು ಆಲಿಸುತ್ತಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ.
Union Finance Minister Nirmala Sitharaman became emotional and was seen in tears while listening to a special musical performance held in Bengaluru to mark the 110th birth anniversary of legendary Carnatic musician and Bharat Ratna awardee M.S. Subbulakshmi.
The soulful tribute to the iconic singer created an emotional moment during the special event.
#NirmalaSitharaman #MSSSubbulakshmi #CarnaticMusic #BharatRatna #IndianClassicalMusic #Bengaluru #MusicTribute #KarnatakaNews
Also Read
ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್: ಶುಲ್ಕದ ಹೊರೆ ನಿಮ್ಮ ಮೇಲಿಲ್ಲ, ಕೇಂದ್ರ ಹಣಕಾಸು ಸಚಿವೆ ಸ್ಪಷ್ಟನೆ :: https://kannada.oneindia.com/news/india/upi-mdr-charges-explained-nirmala-sitharaman-clarifies-no-direct-burden-on-customers-know-details-463819.html?ref=DMDesc
Nirmala Sitharaman: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಲಾಭವಾಗಿದೆ: ನಿರ್ಮಲಾ ಸೀತಾರಾಮನ್! :: https://kannada.oneindia.com/news/india/neet-paper-leak-retest-helped-many-students-improve-their-ranks-says-nirmala-sitharaman-462503.html?ref=DMDesc
ರಾಘವ್ ಚಡ್ಡಾಗೆ ಒಲಿಯುತ್ತಾ ಕೇಂದ್ರ ಶಿಕ್ಷಣ ಮಂತ್ರಿ ಸ್ಥಾನ? ಮೋದಿ ಸಂಪುಟ ಸರ್ಜರಿಯಲ್ಲಿ ಯುವ ನಾಯಕನ ಹೆಸರು ಮುಂಚೂಣಿ :: https://kannada.oneindia.com/news/india/raghav-chadha-to-become-india-next-education-minister-buzz-grows-ahead-of-modi-cabinet-reshuffle-460635.html?ref=DMDesc
~ED.522~PR.28~VG.HM~
Comments