Kumaraswamy Revives Prajwal Revanna Issue: “Who Gave Him a Mobile Phone in Jail?”
ಕೆಪಿಎಸ್ಸಿ ಮತ್ತು ಬಿಡದಿ ಹೋರಾಟದ ನಡುವೆಯೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಿ ಎರಡು ವರ್ಷಗಳಾಗಿದ್ದು, ನ್ಯಾಯಾಂಗದ ತೀರ್ಪಿಗೆ ತಾವು ತಲೆಬಾಗುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ, ತಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.“ಜೈಲಿನಲ್ಲಿ ಪ್ರಜ್ವಲ್ಗೆ ಮೊಬೈಲ್ ಎಲ್ಲಿ ಸಿಕ್ಕಿತು? ಅದನ್ನು ತಲುಪಿಸಿದ್ದು ಯಾರು? ಅವನಿಗೆ ಮೊಬೈಲ್ ಕೊಟ್ಟಿದ್ದು ನಾವಾ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Amid the ongoing KPSC and Bidadi protests, former Karnataka Chief Minister H.D. Kumaraswamy has once again raised the issue of Prajwal Revanna.
Kumaraswamy said that Prajwal has been in jail for nearly two years and that their family will respect the decision of the judiciary. However, he questioned how Prajwal allegedly got access to a mobile phone while inside prison.
“Where did Prajwal get the mobile phone in jail? Who delivered it to him? Was it us who gave him the phone?” Kumaraswamy asked.
He also questioned how a pen drive containing obscene material allegedly reached Prajwal inside the prison and wondered whether there could have been a conspiracy involving the state government.
#HDKumaraswamy #Kumaraswamy #PrajwalRevanna #PrajwalRevannaCase #KarnatakaPolitics #JDS #JDSKarnataka #KarnatakaNews #KPSC #Bidadi #PoliticalControversy #PrajwalNews #KarnatakaGovernment #HDK #LatestNews
Also Read
Cheluvarayaswamy: ಕುಮಾರಸ್ವಾಮಿಗೆ ರಾತ್ರಿ ನಿದ್ದೆ ಬರ್ತಿಲ್ಲ; ಹೊಟ್ಟೆನೋವಿಗೆ ನಾನು ಔಷಧಿ ಕೊಡಲ್ಲ: ಚಲುವರಾಯಸ್ವಾಮಿ ಟಾಂಗ್ :: https://kannada.oneindia.com/news/karnataka/cheluvarayaswamy-hd-kumaraswamy-cant-sleep-at-night-i-can-t-provide-medicine-for-his-stomach-ach-466687.html?ref=DMDesc
KPSC Scam: ನನ್ನ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು :: https://kannada.oneindia.com/news/karnataka/kpsc-scam-if-my-role-is-proven-i-will-quit-politics-challenges-karnataka-minister-priyank-kharge-466391.html?ref=DMDesc
ಬಿಜೆಪಿ ಪಾದಯಾತ್ರೆ ಯೂಸ್ಲೆಸ್: ಕುಮಾರಸ್ವಾಮಿ ಅಮೆರಿಕಾಗೆ ಹಾರಿದ್ದಕ್ಕೆ ಶಿವರಾಜ್ ತಂಗಡಗಿ ವ್ಯಂಗ್ಯ :: https://kannada.oneindia.com/news/bengaluru/shivraj-tangadagi-slams-at-hd-kumaraswamy-over-bjp-jds-padayatra-calls-it-useless-before-start-466357.html?ref=DMDesc
~ED.522~PR.28~VG.HM~
Comments