Ministerial Post Denied, Belur Changes Stand on Resignation
ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇಂದು ಬೆಳಗ್ಗೆ 10 ಗಂಟೆಗೆ ರಾಜೀನಾಮೆ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಆದರೆ ಇದೀಗ ಬೇಳೂರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡುವುದರ ಜತೆಗೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಸಿದ್ದರಾಮಯ್ಯ ಅವರು ಈಗ ಖುಷಿ ಇದ್ದಾರಲ್ಲ. ಹಾಗೆ ನೂರು ವರ್ಷ ಖುಷಿಯಿಂದ ಇರಲಿ. ಅವರ ಅನುಯಯಿಗಳಿಗೆ ಸಿಕ್ಕಿದೆ ಅಲ್ವಾ ಇನ್ನೂ ನೂರು ವರ್ಷ ಚೆನ್ನಾಗಿರಲಿ, ನನಗೆ ಬೇಜಾರಾಗಿದೆ, ನನಗೆ ಕಣ್ಣೀರು ಬರ್ತಿದೆ. ಗ್ಲಾಸ್ ತೆಗೆದು ತೋರಿಸಲಾ ಎಂದು ಪರೋಕ್ಷವಾಗಿ ಮಾಜಿ ಸಿಎಂ ಮೇಲೆ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
Belur Gopalakrishna, who had announced that he would resign from his MLA post at 10 AM following disappointment over being denied a ministerial berth, has now changed his stand. He clarified that he will not resign as MLA and also expressed his displeasure through pointed remarks directed at former Karnataka Chief Minister Siddaramaiah.
#BelurGopalakrishna #Siddaramaiah #KarnatakaPolitics #KarnatakaCongress #KarnatakaCabinet #CabinetExpansion #Congress #KarnatakaNews #PoliticalNews #MLA
Also Read
ಕಾನ್ಸ್ಟೇಬಲ್ ಪರೀಕ್ಷೆ ವೈಫಲ್ಯ: ಯಾರ ರಾಜೀನಾಮೆ ಪಡೆಯುತ್ತೀರಿ ಸಿಎಂ ಡಿ.ಕೆ. ಶಿವಕುಮಾರ್ ಅವರೇ?: ಸಿ ಟಿ ರವಿ :: https://kannada.oneindia.com/news/karnataka/constable-recruitment-exam-who-will-you-seek-resignation-from-d-k-shivakumar-asks-c-t-ravi-463311.html?ref=DMDesc
Karnataka Government: ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಆಯ್ಕೆ, ಉಪ ಸಭಾಧ್ಯಕ್ಷರಾಗಿ ಎಸ್. ಪೊನ್ನಣ್ಣ ನೇಮಕ! :: https://kannada.oneindia.com/news/karnataka/karnataka-cabinet-expansion-g-s-patil-elected-as-karnataka-assembly-speaker-s-ponnanna-chosen-as-463303.html?ref=DMDesc
ಕರ್ನಾಟಕ ಸಂಪುಟ ವಿಸ್ತರಣೆ: ದಿಲ್ಲಿಯಲ್ಲಿ ಹೈವೋಲ್ಟೇಜ್ ಸಭೆ ಅಂತ್ಯ, ಇವತ್ತಾದರೂ ಪ್ರಕಟವಾಗುತ್ತಾ ಸಚಿವರ ಪಟ್ಟಿ? :: https://kannada.oneindia.com/news/karnataka/karnataka-cabinet-expansion-high-voltage-delhi-meeting-ends-will-the-minister-list-be-announced-to-463287.html?ref=DMDesc
~ED.522~PR.28~CA.443~VG.HM~
Comments