CM DK Shivakumar Warns Jagalur Officials Over Disrespect to State Anthem
..ನಾಡಗೀತೆಗೆ ಹಾಡುವಾಗ ಕುಳಿತುಕೊಂಡಿದ್ದ ಜಗಳೂರು ತಾಲೂಕು ಅಧಿಕಾರಿಗಳು, ನೌಕರರಿಗೆ ವಿಧಾನಸಾಧದ ಬ್ಯಾಂಕ್ವೆಟ್ ಹಾಲ್ನಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಎಂ, ಬಳಿಕ 'ನನ್ನ ಕಣ್ಣು ಕುರುಡು ಅಂತಾ ಕೆಲವು ಜನ ತಿಳಿದುಕೊಂಡಿರಬಹುದು. ಜಗಳೂರಿನವರಿಗೆ ಪಾಪ ನಿಂತುಕೊಂಡು ನಾಡಗೀತೆಗೆ ಗೌರವ ಸಲ್ಲಿಸಲಾಗುತ್ತಿಲ್ಲ. ನಾಡಗೀತೆ ನಡೆಯಬೇಕಾದರೆ ಇನ್ನೂ ಕುಳಿತುಕೊಂಡೇ ಇದ್ದರು. ನಾನು ನನ್ನ ಮೇಲೆಯೇ ವಾಚ್ ಇಟ್ಟುಕೊಂಡಿದ್ದೇನೆ. ನನಗೆ ಇಲ್ಲಿಂದ ಜಗಳೂರು ಕಾಣುವುದಿಲ್ಲ ಅಂತಾ ಅಂದುಕೊಳ್ಳಬೇಡಿ' ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.
Karnataka Deputy Chief Minister D.K. Shivakumar reprimanded Jagalur taluk officials and employees for remaining seated while the state anthem was being sung. Speaking from the Vidhana Soudha Banquet Hall, Shivakumar said he was closely observing the proceedings and warned officials not to assume that he could not see what was happening in Jagalur.
#DKShivakumar #KarnatakaNews #Jagalur #KarnatakaPolitics #StateAnthem #VidhanaSoudha #KarnatakaGovernment #LatestNews #KarnatakaUpdates
Also Read
ಕರ್ನಾಟಕದ ನೂತನ ಸಚಿವರಿಗೆ ಖಾತೆ ಫೈನಲ್: ಡಿಕೆ ಶಿವಕುಮಾರ್ ನೀಡಿದ ಖಾತೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ :: https://kannada.oneindia.com/news/karnataka/karnataka-ministers-get-new-portfolios-by-cm-dk-shivakumar-after-cabinet-expansion-check-full-list-464275.html?ref=DMDesc
ಆ.15ರ ಧ್ವಜಾರೋಹಣಕ್ಕೆ 30 ಸಚಿವರ ನೇಮಕ; ಒಬ್ಬ ಸಚಿವರಿಗೆ ತಪ್ಪಿದ ಅವಕಾಶ! ಯಾವ ಜಿಲ್ಲೆಗೆ ಯಾರು? :: https://kannada.oneindia.com/news/karnataka/independence-day-2026-30-ministers-assigned-flag-hoisting-duties-across-karnataka-one-left-out-464257.html?ref=DMDesc
ಕರ್ನಾಟಕದಲ್ಲಿ ಭ್ರಷ್ಟಾಚಾರ ಸಹಿಸಲ್ಲ, ನಕಲಿ - ಡಬಲ್ ಬಿಲ್ ಮಾಡಿದ್ರೆ ಹುಷಾರ್ ಎಂದ ಸಿಎಂ ಡಿ.ಕೆ ಶಿವಕುಮಾರ್ :: https://kannada.oneindia.com/news/karnataka/karnataka-no-room-for-corruption-beware-of-fake-and-double-bills-what-dk-shivakumar-warns-464243.html?ref=DMDesc
~ED.522~PR.28~VG.HM~
Comments