Priyank Kharge Responds to BJP Resignation Demand | Karnataka Cabinet Expansion Explained
ವಿಜಯಪುರ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿ ತಮ್ಮ ರಾಜೀನಾಮೆಗೆ ಆಗ್ರಹಿಸಿರುವ ಕುರಿತು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ಅವಧಿಯಷ್ಟೇ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರೆ, ರಾಜೀನಾಮೆ ಬಗ್ಗೆ ಯೋಚಿಸುವುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, 140 ಶಾಸಕರಿರುವ ಸಂದರ್ಭದಲ್ಲಿ ಕೇವಲ 20ರಿಂದ 30 ಸಚಿವ ಸ್ಥಾನಗಳನ್ನು ಭರ್ತಿ ಮಾಡಬೇಕಾಗಿರುವುದರಿಂದ ಎಲ್ಲರಿಗೂ ಅವಕಾಶ ನೀಡುವುದು ಕಷ್ಟ ಎಂದು ಹೇಳಿದ್ದಾರೆ.
Karnataka Minister Priyank Kharge responds to the BJP's demand for his resignation over the protests in Vijayapura.
Kharge said he would consider the resignation issue if BJP leaders staged a protest for 25 to 36 days like the students. He also addressed the Karnataka Cabinet expansion, saying that with around 140 MLAs and only 20 to 30 ministerial positions available, it is difficult to accommodate everyone who wants a cabinet berth.
#PriyankKharge #KarnatakaPolitics #KarnatakaNews #KarnatakaCabinet #CabinetExpansion #Vijayapura #BJP #Congress #BJPvsCongress #KarnatakaGovernment #PoliticalNews #BengaluruNews
Also Read
Civil Police Recruitment: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಗೊಂದಲ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ :: https://kannada.oneindia.com/news/karnataka/civil-police-recruitment-omr-row-in-karnataka-police-exam-kea-clarifies-amid-resignation-demand-463271.html?ref=DMDesc
Govt Job: ಕರ್ನಾಟಕ ಪೊಲೀಸ್ ಇಲಾಖೆಯ ವಿವಿಧ ವಿಭಾಗದ ಖಾಲಿ ಇರುವ ಹುದ್ದೆಗಳ ಭರ್ತಿ :: https://kannada.oneindia.com/news/karnataka/govt-job-karnataka-police-recruitment-2026-government-begins-filling-thousands-of-vacant-posts-463131.html?ref=DMDesc
BJP: ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ: ಸಚಿವ ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/bjp-should-we-pamper-bjp-leaders-instead-of-filing-cases-priyank-kharge-hits-out-462979.html?ref=DMDesc
~ED.522~PR.28~VG.HM~
Comments