Tejasvi Surya Slams Karnataka Govt Over KPSC Scam in Parliament | Public Examinations Bill 2026
ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಪಿಎಸ್ಸಿ ಹಗರಣ ಪ್ರಸ್ತಾಪಿಸಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮಾನ್ಯ ಮುಖ್ಯಮಂತ್ರಿಗಳೇ!..ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ ಕೆಪಿಎಸ್ಸಿಯನ್ನು ಬಟಾಬಯಲಾಗಿ ‘ಹರಾಜು ಮಾರುಕಟ್ಟೆ’ ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ? 80 ಲಕ್ಷ ರು. ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ ಶಿವಕುಮಾರ್ ಅವರೇ?’ ಎಂದು ಪ್ರಶ್ನಿಸಿದರು.
BJP MP Tejasvi Surya launched a sharp attack on the Karnataka government during the debate on the Public Examinations (Prevention of Unfair Means) Amendment Bill, 2026, in Parliament. Referring to the alleged KPSC recruitment scam, he questioned the state government's commitment to fairness, alleging that government jobs were being sold for ₹80 lakh while deserving candidates were left behind. Watch the full statement and key highlights from the Parliament debate.
#TejasviSurya #KPSC #Karnataka #Parliament #PublicExaminationsBill #BJP #Congress #GovernmentJobs #ExamScam #Politics #BreakingNews #IndiaNews
Also Read
KPSC ಅಕ್ರಮಕ್ಕೆ ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ; ಕಾಂಗ್ರೆಸ್ನಿಂದ ತಿರುಗೇಟು! :: https://kannada.oneindia.com/news/karnataka/kpsc-row-tejasvi-surya-targets-karnataka-govt-parliament-what-congress-hits-back-462839.html?ref=DMDesc
KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ :: https://kannada.oneindia.com/news/karnataka/karnataka-bjp-demands-cbi-probe-into-kpsc-veterinary-officer-recruitment-scam-over-bribery-claims-462697.html?ref=DMDesc
Siddaramaiah: ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನಿವೃತ್ತಿ ಘೋಷಣೆ :: https://kannada.oneindia.com/news/karnataka/siddaramaiah-announces-retirement-from-electoral-politics-says-won-t-contest-2028-assembly-election-462583.html?ref=DMDesc
~ED.522~PR.28~VG.HM~
Comments