Skip to playerSkip to main content
Big Fight Erupts at Belagavi Congress Meeting | Workers Clash During City President Selection

ಬೆಳಗಾವಿ ನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಸೋಮವಾರ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಎಐಸಿಸಿ ವೀಕ್ಷಕರ ಸಮ್ಮುಖದಲ್ಲೇ ಬಿಗ್ ಫೈಟ್ ನಡೆದಿದೆ.ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಘರ್ಷಣೆ ಭುಗಿಲೇಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಸ್ಥಿತಿಯನ್ನು ಹತೋಟಿಗೆ ತಂದರು.
ನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ನಡುವೆಯೇ ಗಲಾಟೆ ಆರಂಭವಾಗಿದೆ. ಈ ಗಲಾಟೆ ವಿಕೋಪಕ್ಕೆ ಹೋಗಿ, ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.

A major clash broke out during the Belagavi City Congress president selection meeting on Monday. Congress workers allegedly got into a heated fight in the presence of AICC observers, leading to chaos inside the party office.
As the situation escalated, police rushed to the spot and brought the situation under control. The clash reportedly began over the selection of the Belagavi City Congress president and soon turned into a physical confrontation between party workers.


#Belagavi #Congress #KarnatakaPolitics #BreakingNews #PoliticalNews #BelagaviNews #CongressClash #IndiaNews #AICC #LatestNews

Also Read

Siddaramaiah: ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನಿವೃತ್ತಿ ಘೋಷಣೆ :: https://kannada.oneindia.com/news/karnataka/siddaramaiah-announces-retirement-from-electoral-politics-says-won-t-contest-2028-assembly-election-462583.html?ref=DMDesc

Cabinet Expansion: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಗೋವಾ - ಪಂಜಾಬ್ ತೊಡಕು; ಕಾಂಗ್ರೆಸ್ ಲೆಕ್ಕಾಚಾರವೇನು :: https://kannada.oneindia.com/news/karnataka/cabinet-expansion-goa-punjab-hinder-karnataka-cabinet-expansion-what-is-congress-calculation-461505.html?ref=DMDesc

Kodi Mutt Swamiji Prediction: ಡಿಕೆಶಿ ಸಂಪುಟದಲ್ಲಿಲ್ಲದ ಜಮೀರ್ ಅಹ್ಮದ್, ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ :: https://kannada.oneindia.com/news/karnataka/kodi-mutt-swamiji-big-prediction-on-zameer-ahmed-khan-sparks-political-buzz-in-hassans-arasikere-456887.html?ref=DMDesc



~ED.522~PR.28~CA.443~VG.HM~

Category

🗞
News

Recommended