Skip to playerSkip to main content
Siddaramaiah Slams Modi Govt Over Prahlad Joshi's Appointment as Education Minister


ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ  ಕೇಂದ್ರ ಶಿಕ್ಷಣ ಸಚಿವ ಸ್ಥಾನವನ್ನ ಪ್ರಹ್ಲಾದ್ ಜೋಶಿ ಅವರಿಗೆ ನೀಡಿದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಪ್ರಹ್ಲಾದ ಜೋಷಿ ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.



Former Karnataka Chief Minister Siddaramaiah has criticized the appointment of Prahlad Joshi as the Union Education Minister following Dharmendra Pradhan's resignation. In a post on X, Siddaramaiah said that while Karnataka should have been proud to see one of its MPs become the country's Education Minister, the appointment has instead brought disappointment. His remarks have sparked a fresh political debate between the BJP and the Congress.


#PrahladJoshi #Siddaramaiah #DharmendraPradhan #NarendraModi #EducationMinister #BJP #Congress #KarnatakaPolitics #IndiaNews #KannadaNews

Also Read

Siddaramaiah: ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನಿವೃತ್ತಿ ಘೋಷಣೆ :: https://kannada.oneindia.com/news/karnataka/siddaramaiah-announces-retirement-from-electoral-politics-says-won-t-contest-2028-assembly-election-462583.html?ref=DMDesc

ಟೈಫಾಯ್ಡ್ ದೃಢಪಟ್ಟರೂ ಹೋರಾಟ ನಿಲ್ಲಲ್ಲ: ಕೇಂದ್ರ ಸಚಿವರ ರಾಜೀನಾಮೆಗೆ CJP ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಪಟ್ಟು :: https://kannada.oneindia.com/news/india/abhijit-dipke-of-cjp-vows-to-continue-neet-exam-protest-despite-typhoid-demands-pradhans-ouster-462523.html?ref=DMDesc

NEET ಪ್ರತಿಭಟನೆ: ವಿದ್ಯಾರ್ಥಿಗಳನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ರಾಹುಲ್ ಗಾಂಧಿ - ಧರ್ಮೇಂದ್ರ ಪ್ರಧಾನ್ ವಾಗ್ದಾಳಿ :: https://kannada.oneindia.com/news/india/dharmendra-pradhan-slams-rahul-gandhi-over-neet-protest-accuses-him-of-exploiting-the-students-462173.html?ref=DMDesc



~ED.522~PR.28~CA.443~VG.HM~

Category

🗞
News
Comments

Recommended