Skip to playerSkip to main content
  • 7 weeks ago
ಬಳ್ಳಾರಿ: ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟ ವಿನಯ್ ರಾಜ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.  ಸನ್ಮಾನ ಕಾರ್ಯಕ್ರಮಕ್ಕೂ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ರಾಜ್‌ಕುಮಾರ್, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಬಗ್ಗೆ ಚಿಕ್ಕಪ್ಪ (ನಟ ಪುನೀತ್ ರಾಜ್‌ಕುಮಾರ್) ಹೇಳಿದ್ದರು. ಈಗ ನಾನೂ ಕೂಡ ಅದನ್ನೇ ಹೇಳುತ್ತಿರುವೆ. ಹೆಲ್ಮೆಟ್ ಎಷ್ಟು ಮಹತ್ವದ್ದು ಅಂತ ಎಲ್ಲರಿಗೂ ಗೊತ್ತಿರುವ ವಿಚಾರ. ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ರಸ್ತೆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.ಈ ವೇಳೆ ಪೊಲೀಸ್ ಅಧಿಕಾರಿಗಳು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ, ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರಸ್ತೆ ಸುರಕ್ಷತೆ ಕುರಿತು ವಿನಯ್ ರಾಜ್‌ಕುಮಾರ್ ನೀಡಿದ ಸಂದೇಶಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.  ಇದನ್ನೂ ಓದಿ: ಸ್ಕೂಟರ್​ಗೆ ಕಾರು ಡಿಕ್ಕಿ: ಅಪ್ಪ, ಅಮ್ಮ, ಮಗಳಿಗೆ ಗಂಭೀರ ಗಾಯ, ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ - ACCIDENT

Category

🗞
News
Transcript
00:02We can do it.
00:04We are here.
00:07We are here.
00:10We are here to help you.
00:19Yeah.
00:20There are a lot of people.
00:22We are here to help you.
00:23We are here to help you.
00:23The first time we get to help you.
00:27We are here to help you.
00:27It's a very good thing to do.
00:29It's a very good thing to do.
00:44It's a very good thing to do.
00:54I love you.
00:54In this case, Chikappa is taking care of me and I am taking care of my helmet.
01:01Helmet is the most important part of the helmet.
01:04If you have a bike horse, you can use all of the helmet.
01:09You can use all of the helmet to save the helmet.
01:13Our SP Madam has made the helmet rule on June 1.
01:19So, everyone has a policy.
Comments

Recommended