Skip to playerSkip to main content
  • 1 hour ago
ಹಾಸನ: ವೃದ್ಧ ದಂಪತಿ ವಾಸವಿದ್ದ ಒಂಟಿ ಮನೆಗೆ ದರೋಡೆಕೋರರು ನುಗ್ಗಿ ಮನೆಯಲ್ಲಿದ್ದ ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳನ್ನು ದೋಚಿರುವ ಪ್ರಕರಣ ಹಾಸನದಲ್ಲಿ ನಡೆದಿದೆ.ಹಾಸನದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಲೂರು ತಾಲೂಕಿನ, ಮಣಿಪುರ ಗ್ರಾಮದ ಚಂದ್ರು ಮತ್ತು ಅವರ ಪತ್ನಿ ವಾಸವಿದ್ದ ಒಂಟಿ ಮನೆಗೆ, ಮೂರು ಮಂದಿ ದರೋಡೆಕೋರರು, ಹಿಂದಿನ ಬಾಗಿಲು ಒಡೆದು ಒಳನುಗ್ಗಿ ಈ ಕೃತ್ಯ ಎಸಗಿದ್ದಾರೆ.ಪ್ರತಿರೋಧಿಸಿದ ದಂಪತಿಗೆ ದರೋಡೆಕೋರರು ಮರದ ಹಾಗೂ ಕಬ್ಬಿಣದ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ಇನ್ನು ಚಂದ್ರು ಅವರು, ಆಲೂರು ತಾಲೂಕು ದಂಡಾಧಿಕಾರಿ ಮತ್ತು ತಹಶಿಲ್ದಾರ್ ಕಾರು ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ದರೋಡೆಕೋರರು ಸುಮಾರು 25 ಲಕ್ಷಕ್ಕೂ ಹೆಚ್ಚಿನ ಚಿನ್ನಾಭರಣ, ಎರಡು ಲಕ್ಷಕ್ಕೂ ಹೆಚ್ಚಿನ ನಗದನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಆಲೂರು ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಡಿವೈಎಸ್ಪಿ ಮಾಲತೇಶ್ ಸೇರಿದಂತೆ ಪೊಲೀಸ್​ ಅಧಿಕಾರಿಗಳು ಆಗಮಿಸಿ ಕೆಲವು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಶೀಘ್ರವೇ ಅವರನ್ನು ಬಂಧಿಸುವ ಭರವಸೆಯನ್ನು ನೀಡಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಡಿವೈಎಸ್ಪಿ ಮಾಲತೇಶ್ ಈಟಿವಿ ಭಾರತಕ್ಕೆ ತಿಳಿಸಿದರು.ಇದನ್ನೂ ನೋಡಿ: ಚಿಕ್ಕಬಳ್ಳಾಪುರ: ಹಣಕ್ಕೆ ಅತ್ತಿಗೆಯನ್ನೇ ಕೊಂದು ದರೋಡೆ ಕಥೆ ಕಟ್ಟಿದ ನಾದಿನಿ, ಸೋದರ ಸಂಬಂಧಿ ಸೆರೆ

Category

🗞
News
Transcript
00:01How did you do this to your father?
00:03Do you want me?
00:05Yes.
00:06In my house, I had a room for you.
00:09Yes.
00:09I had a room for you.
00:11Yes.
00:12Yes.
00:14Yes.
00:15Yes.
00:17Yes.
00:18Yes.
00:19Yes.
00:20Yes.
00:20Yes.
00:21Yes.
00:22Yes.
00:24Yes.
00:26Yes.
00:27Yes.
00:30Yes.
00:33Yes.
00:34Yes.
00:35No.
00:37Yes.
Comments

Recommended