Skip to playerSkip to main content
  • 3 minutes ago
ಅದು ತಿಂಗಳ ಹಿಂದೆ ನಡೆದಿದ್ದ ಮರ್ಡರ್​​ ಕೇಸ್​​... ಬಿಜೆಪಿ ಯುವಮೋರ್ಚ ಅಧ್ಯಕ್ಷನನ್ನ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.. ಪೊಲೀಸರು ಆವತ್ತೇ ತನಿಖೆ ಮಾಡಿ ಗಂಟೆಗಳಲ್ಲೇ ಹಂತಕರ ಹೆಡೆಮುರಿ ಕಟ್ಟಿದ್ರು... ಅದೊಂದು ರಿವೆಂಜ್​ ಮರ್ಡರ್​ ಅನ್ನೋದು ತನಿಖೆಯಲ್ಲಿ ಗೊತ್ತಾಗಿತ್ತು.

Category

🗞
News
Be the first to comment
Add your comment

Recommended