Skip to playerSkip to main content
  • 12 hours ago
ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸಿದ್ದರಾಮಯ್ಯ ಸರ್ಕಾರ..!ಒಂದು ಟನ್ ಕಬ್ಬಿಗೆ 3,300 ರೂಪಾಯಿ ನಿಗದಿ ಮಾಡಿದ ಸರ್ಕಾರ9 ದಿನ ರೈತ ಹೋರಾಟಕ್ಕೆ ಮಂಡಿಯೂರಿದ ಕಾಂಗ್ರೆಸ್​ ಸರ್ಕಾರ..!ಟನ್​ ಕಬ್ಬಿಗೆ 3250 ರೂ ಕೊಡಲು ಕಾರ್ಖಾನೆ ಮಾಲೀಕರು ಒಪ್ಪಿಗೆರಾಜ್ಯ ಸರ್ಕಾರದಿಂದ ಒಂದು ಟನ್ ಕಬ್ಬಿಗೆ 50 ರೂ ಸಬ್ಸಿಡಿಗೆ ಒಪ್ಪಿಗೆರೈತರ ಬೇಡಿಕೆ 3,500 ರೂ... ಸರ್ಕಾರದಿಂದ 3,300 ರೂ ನಿಗದಿ50 ರೂಪಾಯಿ ಸಬ್ಸಿಡಿ..ರಾಜ್ಯ ಸರ್ಕಾರಕ್ಕೆ 300 ರೂಪಾಯಿ ಹೊರೆ

Category

🗞
News
Be the first to comment
Add your comment

Recommended