Skip to playerSkip to main content
  • 2 days ago
ದಳಪತಿ ವಿಜಯ್ ರಾಜಕೀಯ ಱಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಮೃತರಾದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ಹಿಂದೆ ತಮಿಳುನಾಡು ಸರ್ಕಾರದ ಕೈವಾಡ ಇದೆ ಸೋ ಸಿಬಿಐ ತನಿಖೆ ಆಗಲಿ ಅಂತ ವಿಜಯ್ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ರು. ಈಗ ಸಿಬಿಐ ತನಿಖೆಗೆ ಸುಪ್ರೀಂ ಅಸ್ತು ಅಂದಿದೆ. ಸಿಬಿಐ ತಮಿಳು ರಾಜಕೀಯದಲ್ಲಿ ಟ್ವಿಸ್ಟ್ ಕೊಡಲಿದೆಯಾ,.? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

Category

🗞
News
Be the first to comment
Add your comment

Recommended

3:20
Up next