ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರು ದಿನಗಳ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಚಿಕ್ಕಮಗಳೂರಿನ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ರಾಹುಲ್ ಗಾಂಧಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. 'ನಾನು ದುರ್ಬಲರು, ಅವಕಾಶ ವಂಚಿತರ ಪರ ನಿಲ್ಲುವವನು. ನನಗೆ ನೀವು ಒಂದು ಅವಕಾಶ ಕೊಡಿ ನಾನು ದುರ್ಬಲರ, ಬಡವರ ಪರ ಹೋರಾಡುತ್ತೇನೆ' ಎಂದು ಮನವಿ ಮಾಡಿದರು.
AICC President Rahul Gandhi addressed Janashirvad Yatra in Chikkamagaluru on March 21, 2018. Rahul Gandhi in Karnataka for three days of campaign for Karnataka assembly elections 2018.
Comments