Priyank Kharge Warns BJP! ‘People Decide Your Political Future’
ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯದಲ್ಲಿ ಯಾವುದೇ ಟ್ರೆಂಡ್ ಶಾಶ್ವತವಲ್ಲ, ಆದರೆ ಇಂತಹ ಫಲಿತಾಂಶಗಳು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಬಹುದು ಎಂದು ಅವರು ಹೇಳಿದ್ದಾರೆ.ಜನರೇ ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪು ನೀಡುವವರು. ಬಿಜೆಪಿ ತನ್ನದೇ ಪಕ್ಷದ ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನವೀನ್ ಅವರ ಕ್ಷೇತ್ರದಲ್ಲಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ? ಬದಲಾಗಿ ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಇತರ ನಾಯಕರ ಬಗ್ಗೆ ಪದೇಪದೇ ಮಾತನಾಡುತ್ತಿರುವುದೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
Karnataka Minister Priyank Kharge has questioned the BJP over its recent political setbacks, He said political trends are never permanent, but such results can certainly serve as a warning bell. According to Priyank Kharge, no matter how strategically a party operates, it is ultimately the people who decide its political future.
#PriyankKharge #BJP #Congress #KarnatakaPolitics #KeralaPolitics #MadhyaPradeshPolitics #IndianPolitics #PoliticalNews #KarnatakaNews #CongressNews #BJPNews
Also Read
ಆಡಳಿತ ಮತ್ತು ಶಿಕ್ಷಣದಲ್ಲಿ AI ಕ್ರಾಂತಿ: ಆಂಥ್ರೋಪಿಕ್ ಸಂಸ್ಥೆಯೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸಭೆ :: https://kannada.oneindia.com/news/karnataka/karnataka-government-holds-talks-with-ai-giant-anthropic-for-integration-in-governance-tech-startup-463677.html?ref=DMDesc
ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: ಬಿಜೆಪಿ ಆಡಿಯೋ ಬಾಂಬ್, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ :: https://kannada.oneindia.com/news/karnataka/congress-new-cabinet-ministerial-posts-auctioned-for-crores-bjp-releases-audio-463631.html?ref=DMDesc
AI: ಎಐ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಮೈಲಿಗಲ್ಲು: ದೇಶದ ಮೊದಲ ಎಐ ವಿಶ್ವವಿದ್ಯಾಲಯ ಸೇರಿ ಮಹತ್ವದ ಘೋಷಣೆ :: https://kannada.oneindia.com/news/bengaluru/karnataka-unveils-indias-first-ai-university-what-priyank-kharge-announces-new-major-ai-push-463625.html?ref=DMDesc
~ED.522~PR.28~CA.443~VG.HM~
Comments