Skip to playerSkip to main content
  • 1 minute ago
ಹುಬ್ಬಳ್ಳಿ: ಸಕಾಲಕ್ಕೆ ಮಳೆಯಾಗದೇ ಬೆಳೆದ ಬೆಳೆ ಸರಿಯಾಗಿ ಕಾಯಿ ಕಟ್ಟದ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತನೋರ್ವ ತಾನು ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್​ ಮೂಲಕ ನಾಶಪಡಿಸಿದ್ದಾನೆ.ಬಸವರಾಜ್ ಯೋಗಪ್ಪನವರ್ ತಾನು ಬೆಳೆದ 5 ಎಕರೆ ಶೇಂಗಾ ಬೆಳೆಯನ್ನು ನಾಶ ಮಾಡಿದ ರೈತ. ಮುಂಗಾರಿನಲ್ಲಿ ಅಲ್ಪ - ಸ್ವಲ್ಪ ಮಳೆಗೆ ಶೇಂಗಾ, ಹೆಸರು, ಉದ್ದು, ಹತ್ತಿ ಬೆಳೆಗಳನ್ನು ಬಿತ್ತನೆ ಮಾಡಿದ್ದರು‌. ಮಳೆ ಅಭಾವದಿಂದ ಹುಟ್ಟಿದ ಬೆಳೆ, ಕಾಳು ಕಟ್ಟದೇ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಹಾಗಾಗಿ ತಾನೇ ಮುಂದೆ ನಿಂತು ಟ್ರ್ಯಾಕ್ಟರ್​ ಮೂಲಕ ಬೆಳೆ ನಾಶಪಡಿಸಿದ್ದಾನೆ. ರೈತ ಬಸವರಾಜ್ ಯೋಗಪ್ಪನವರ್ ಮಾತನಾಡಿ, ಒಂದು ಎಕರೆ ಬಿತ್ತನೆ ಮಾಡಲು ಸರಿಸುಮಾರು 10 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ, ಇದೀಗ ಮಳೆ ಕೊರತೆಯಿಂದ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಒಂದು ಕಾಳು ಕೂಡ ಇಲ್ಲದಾಗಿದೆ. ಹಾಗಾಗಿ ಒಣಗಿ ಹೋಗಿದ್ದ ಬೆಳೆಯನ್ನು ನಾನೇ ಮುಂದೆ ನಿಂತು ನಾಶಪಡಿಸಿದ್ದೇನೆ. ಶೇಂಗಾ , ಹೆಸರು, ಉದ್ದು, ಹತ್ತಿ ಬೆಳೆಯೂ ಮಳೆ ಇಲ್ಲದೇ ಒಣಗಿ ಹೋಗಿದೆ. ಹೀಗಾಗಿ ಕುಂದಗೋಳ ತಾಲೂಕನ್ನು ಬರ ತಾಲೂಕ ಎಂದು ಘೋಷಣೆ ಮಾಡಬೇಕು. ಇದರೊಂದಿಗೆ ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಕೊಡಬೇಕು. ಪ್ರತಿ ಎಕರೆಗೆ 50 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಅವರು ಒತ್ತಾಯಿಸಿದರು.ಇದನ್ನೂ ಓದಿ: ಕಪಿಲಾ ನದಿ ಹರಿದರೂ ಕುಡಿಯುವ ನೀರಿಗೆ ಹಾಹಾಕಾರ: ಬಿಂದಿಗೆ ಹಿಡಿದು ಗ್ರಾಪಂ ಎದುರು ಗ್ರಾಮಸ್ಥರ ಆಕ್ರೋಶ

Category

🗞
News
Transcript
00:14Hello everyone.
00:50This is the village of Singhaji, which is the village of Singhaji.
01:28Under the
01:31The people who are living in this country are not able to live in the world.
01:36The people who are living in this country are not able to live in this country.
Comments

Recommended