Party’s Interest Comes First”: DK Shivakumar On Ministerial Aspirations
ತಮ್ಮ ರಾಜಕೀಯ ಅನುಭವವನ್ನು ಮೆಲುಕು ಹಾಕಿದ ಡಿ.ಕೆ. ಶಿವಕುಮಾರ್, ಧರಂಸಿಂಗ್, ವೀರೇಂದ್ರ ಪಾಟೀಲ್ ಹಾಗೂ ಬಂಗಾರಪ್ಪ ಅವರ ಕಾಲದಲ್ಲೂ ತಾವು ಸಚಿವರಾಗಿ ಕೆಲಸ ಮಾಡಿದ್ದು, ಹಲವು ರಾಜಕೀಯ ಬೆಳವಣಿಗೆಗಳನ್ನು ಕಂಡಿರುವುದಾಗಿ ತಿಳಿಸಿದ್ದಾರೆ.ಇಂತಹ ಸಂದರ್ಭಗಳಲ್ಲಿ ಎಲ್ಲರೂ ತಾಳ್ಮೆಯಿಂದ ಇರಬೇಕು. ರಾಜಕೀಯದಲ್ಲಿ ತಾಳ್ಮೆ ಹಾಗೂ ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಮುಖ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Recalling his long political experience, he said he had served as a minister during the periods of Veerendra Patil, S. Bangarappa and Dharam Singh, and had witnessed several political developments over the years.
He also stressed that everyone needs to remain patient during such situations and move forward by keeping the party’s interests in mind.
#DKShivakumar #DKShivakumarNews #KarnatakaPolitics #KarnatakaNews #Congress #CongressKarnataka #KarnatakaCongress #PoliticalNews #KarnatakaGovernment #DKShivakumarStatement #KarnatakaCabinet #CongressNews #KarnatakaPoliticalNews
Also Read
ಶಾಸಕರು ರಾಜೀನಾಮೆ ಕೊಟ್ಟರೆ ಕ್ಷಣಮಾತ್ರದಲ್ಲೇ ಅಂಗೀಕಾರ: ಡಿ ಕೆ ಶಿವಕುಮಾರ್ ವಾರ್ನಿಂಗ್ :: https://kannada.oneindia.com/news/karnataka/cabinet-expansion-fallout-cm-shivakumar-sends-strong-message-to-mlas-considering-resignation-463421.html?ref=DMDesc
ಸಂಪುಟ ವಿಸ್ತರಣೆ ಬಳಿಕ ಡಿ.ಕೆ. ಶಿವಕುಮಾರ್ ಅಲರ್ಟ್ ; ಅತಿವೃಷ್ಟಿ–ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲಾವಾರು ಹೊಣೆ :: https://kannada.oneindia.com/news/karnataka/karnataka-government-cm-directs-ministers-to-inspect-rainfall-and-drought-situation-across-district-463417.html?ref=DMDesc
Karnataka Cabinet Expansion: ಬ್ರಾಹ್ಮಣ, ಮಹಿಳೆಯರನ್ನು ಸೇರಿಸಿಕೊಳ್ಳದ ಡಿಕೆ ಶಿವಕುಮಾರ್, ಅಹಿಂದ ಶಾಸಕರಿಗೆ ಮಣೆ :: https://kannada.oneindia.com/news/karnataka/karnataka-cabinet-expansion-for-first-time-in-30-years-karnataka-cabinet-has-no-brahmin-representa-463409.html?ref=DMDesc
~ED.522~PR.28~CA.443~VG.HM~
Comments