Skip to playerSkip to main content
Karnataka Police Constable Exam Chaos: BJP Demands Home Minister Priyank Kharge’s Resignation

ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಹಲವು ಜಿಲ್ಲೆಗಳಲ್ಲಿ ಅವ್ಯವಸ್ಥೆಗಳ ಆರೋಪದ ನಡುವೆ ನಡೆಯಿತು. ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ, ಬಯೋಮೆಟ್ರಿಕ್ ಹಾಗೂ ಸರ್ವರ್ ಸಮಸ್ಯೆ, OMR ಶೀಟ್ ಗೊಂದಲ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ. ಈ ಬೆಳವಣಿಗೆ ರಾಜ್ಯ ಸರ್ಕಾರದ ಪರೀಕ್ಷಾ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪರೀಕ್ಷಾ ಅವ್ಯವಸ್ಥೆ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿರುವ ವಿಪಕ್ಷ ನಾಯಕರು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರು, ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದಾರೆ.


The Karnataka Police Constable recruitment examination has come under criticism following allegations of mismanagement in several districts. Candidates reportedly faced delays in question paper distribution, biometric and server issues, confusion over OMR sheets, and allegations of question paper leakage.
Opposition leaders, including BJP leader R. Ashoka, have strongly criticized the Karnataka government over the alleged lapses. BJP leaders have demanded that Home Minister Priyank Kharge take moral responsibility for the situation and resign from his position.
The controversy has raised serious questions over the management and conduct of recruitment examinations in the state.


#KarnatakaPolice #PoliceConstableExam #KarnatakaRecruitment #PriyankKharge #RAshoka #BJPKarnataka #KarnatakaPolitics #KarnatakaNews #PoliceRecruitment #ExamIssue #KarnatakaGovernment

~ED.522~PR.28~VG.HM~

Category

🗞
News
Comments

Recommended