Abhijeet Deepke Announces Indefinite Hunger Strike After Sonam Wangchuk Hospitalised
ಜಂತರ್ ಮಂತರ್ನಲ್ಲಿ 21ದಿನಗಳಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದಂತೆ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡುತ್ತಿರುವ ಹಿನ್ನಲೆಯಲ್ಲಿ ಇದೀಗ CJP ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದು, ವಾಂಗ್ಚುಕ್ ಅವರನ್ನು ಈ ಸ್ಥಳದಿಂದ ತೆರವು ಮಾಡಿದರೂ ಸಹ ತಮ್ಮ ನೇತೃತ್ವ ಹೋರಾಟ ಮುಂದವರೆಯಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ CJP ಪಕ್ಷ ತಮ್ಮ ಹೋರಾಟವನ್ನು ಮುಂದುವರೆಸಿದೆ.
Following the Delhi High Court's direction to shift Sonam Wangchuk, who had been on a 21-day hunger strike at Jantar Mantar, to a hospital for medical treatment, CJP founder Abhijeet Deepke has announced that he will begin an indefinite hunger strike. He said that even though Wangchuk has been moved from the protest site, the movement will continue under his leadership. The CJP has affirmed that its protest will carry on.
#AbhijeetDeepke #SonamWangchuk #HungerStrike #JantarMantar #DelhiHighCourt #BreakingNews #IndiaNews #DelhiNews #Protest #NewsUpdate
Also Read
ಜೈಲಿನಲ್ಲಿ ಊಟ, ನೀರು ಬಿಟ್ಟ ಚಂದ್ರಬಾಬು ನಾಯ್ಡು: 'ಸೈಕೋ ಹೋಗಿ, ಸೈಕಲ್ ಬರಲಿ' ಎಂದು ಕೂಗಾಡಿದ ಅಭಿಮಾನಿಗಳು :: https://kannada.oneindia.com/news/india/chandrababu-naidu-sits-on-hunger-strike-in-rajahmundry-jail-protesting-against-his-arrest-319011.html?ref=DMDesc
ಮಾರ್ಚ್ 10ರಂದು ದೆಹಲಿಯಲ್ಲಿ 18 ಪಕ್ಷಗಳಿಂದ ಉಪವಾಸ ಸತ್ಯಾಗ್ರಹ :: https://kannada.oneindia.com/news/india/hunger-strike-by-18-parties-in-delhi-on-march-10-286342.html?ref=DMDesc
ಉಪವಾಸ ಸತ್ಯಾಗ್ರಹಲ್ಲಿ ಪಾಲ್ಗೊಂಡ ಬಳಿಕ ವಿದ್ಯಾರ್ಥಿ ಸಾವು; ಆರೋಪ ನಿರಾಕರಿಸಿದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ :: https://kannada.oneindia.com/news/bengaluru/student-dies-during-azim-premji-university-s-cultural-fest-285090.html?ref=DMDesc
~ED.522~PR.28~VG.HM~
Comments