Skip to playerSkip to main content
Tamil Nadu CM C. Joseph Vijay Makes Surprise Visit to Chennai Hostel | Students Raise Concerns

ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಸೈದಾಪೇಟೆಯಲ್ಲಿರುವ ಹಾಸ್ಟೆಲ್ಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಅವರು ಶುಕ್ರವಾರ ದಿಢೀರ್ ಆಗಿ ಇನ್ಸ್ಪೆಕ್ಷನ್ಗೆ ಬಂದಿದ್ದು, ಚೆನ್ನೈನ ಎಂಸಿ ರಾಜಾ ಆದಿ ದ್ರಾವಿಡರ್ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.
ವಿದ್ಯಾರ್ಥಿಗಳು ಕಳಪೆ ಆಹಾರದ ಗುಣಮಟ್ಟ, ಸೌಲಭ್ಯಗಳ ಕೊರತೆ, ಇತರ ಸಮಸ್ಯೆಗಳ ಬಗ್ಗೆ ಸಿಎಂ ಜೊತೆ ಮಾತನಾಡಿದರು.

Tamil Nadu Chief Minister C. Joseph Vijay made a surprise inspection of the MC Raja Adi Dravidar Hostel in Saidapet, Chennai. During the visit, he interacted directly with students staying at the hostel. Students highlighted issues such as poor food quality, lack of basic facilities, and other concerns. The Chief Minister listened to their grievances during the inspection.


#CJosephVijay #TamilNadu #Chennai #Hostel #Students #Education #TamilNaduNews #ChennaiNews #IndiaNews #BreakingNews

~ED.522~PR.28~VG.HM~

Category

🗞
News
Comments

Recommended