Skip to playerSkip to main content
  • 6 minutes ago
ವಿರಾಟ್ ಕೋಹಿಲಿ ಪಾಲುದಾರಿಕೆಯಲ್ಲಿದ್ದ ವಾನ್ 8 ರೆಸ್ಟೋರೆಂಟ್ ಬಂದ್ ಆಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದಲ್ಲಿ ಆರಂಭವಾಗಿದ್ದ ಈ ರೆಸ್ಟೋರೆಂಟ್‌ಗೆ ಕಳೆದ ವರ್ಷ ಅಗ್ನಿ ಸುರಕ್ಷತೆ ಇಲ್ಲ ಎಂಬ ಆರೋಪದ ಮೇಲೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಸುದ್ದಿಯಿಂದ ವಿರಾಟ್ ಕೋಹಿಲಿಗೆ ಮುಜುಗರ ಉಂಟಾಯಿತು. ಕೋಹಿಲಿ ಬ್ರಾಂಡ್ ಬದಲಾವಣೆ ಮತ್ತು ವ್ಯವಹಾರ ಇಳಿಕೆಯಿಂದ ರೆಸ್ಟೋರೆಂಟ್ ನಷ್ಟಕ್ಕೆ ಒಳಗಾಯಿತು. ಬಾಡಿಗೆ ಕಟ್ಟಲು ಮತ್ತು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗದ ಕಾರಣ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ.

Category

🗞
News
Comments

Recommended