Skip to playerSkip to main content
  • 6 days ago
ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.ರಥೋತ್ಸವಕ್ಕೆ ಮುನ್ನ ಮಠದ ಆವರಣದಲ್ಲಿ ಪೂಜಾ ವಿಧಿಗಳಿಗೆ ಚಾಲನೆ ನೀಡಲಾಯಿತು. ರಥೋತ್ಸವದ ಮುಂಭಾಗದಲ್ಲಿ ಮಠದ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಸುಮಾರು 100 ಅಡಿ ಎತ್ತರದ ರಥವನ್ನು ಭಕ್ತರು ಎಳೆದರು.ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರೂ ಸಹ ರಥ ಎಳೆದು ಭಕ್ತಿ ಪ್ರದರ್ಶಿಸಿದರು. ರಥೋತ್ಸವ ಆರಂಭವಾಗುವುದಕ್ಕೂ ಮೊದಲು ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮೆರವಣಿಗೆ ನಡೆಯಿತು. ಮಠದ ಆವರಣದಲ್ಲಿರುವ ಹಿರಿಯ ಸ್ವಾಮೀಜಿಗಳ ಗದ್ದುಗೆ ಬಳಿ ತೆರಳಿ, ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. ರಥಕ್ಕೆ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಬಾಲಕಿಯೊಬ್ಬಳು ಬಾಳೆಹಣ್ಣಿನ ಮೇಲೆ "ನಾನು ವೈದ್ಯ ಆಗಬೇಕು" ಎಂಬ ಆಸೆ ವ್ಯಕ್ತಪಡಿಸಿ ಭಕ್ತಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.ಇದನ್ನೂ ಓದಿ: ವಿಜಯಪುರ: ಶಿವಗಿರಿಯಲ್ಲಿ ಶಿವ ಭಕ್ತರ ದಂಡು..Watch in video

Category

🗞
News
Transcript
00:00I
00:37I
00:39I
00:41I
00:41I
00:41I
00:42I
00:42I
00:55I
00:58I
00:59I
00:59I
00:59I
00:59I
01:01I
01:01I
01:01I
01:01I
01:01I
01:02I
01:04I
01:04I
01:04I
01:04I
01:05I
01:05I
01:06I
01:07I
01:07I
01:10I
01:10I
01:14I
01:15I
01:15I
01:16I
01:17I
01:20I
01:20I
01:20I
01:24I
01:26I
01:26I
01:26I
01:34I
01:49I
01:52I
01:52I
01:52I
01:52I
01:52I
02:00I
02:00I
02:02I
02:05I
02:05I
02:08I
02:10I
02:12I
02:12I
02:13I
02:13I
02:13I
02:13I
02:14I
02:17I
02:18I
02:19I
02:19I
02:23I
02:24I
02:24I
02:25I
02:25I
02:25I
02:27I
02:27I
02:27I
02:28I
02:29I
02:29I
02:30I
02:30I
02:30I
02:30I
02:30I
02:30I
02:31I
02:31I
02:32I
02:32I
02:32I
02:33I
02:33I
02:34I
02:34I
02:34I
02:36I
02:36I
02:36I
02:37I
02:37I
03:02I
03:02I
03:03I
Comments

Recommended