Skip to playerSkip to main content
  • 10 hours ago
ಮಂಡ್ಯ: ಅಂಗಡಿಗೆ ಪೇಂಟ್​​​ ತರಲು ಹೋದ ವ್ಯಕ್ತಿ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.ನೋಡನೋಡುತ್ತಿದ್ದಂತೆ ಹೃದಯ ಸ್ತಂಭನವಾಗಿ ಪೇಂಟ್​​​ ಅಂಗಡಿಯಲ್ಲೇ ಕುಸಿದುಬಿದ್ದು ವ್ಯಕ್ತಿ ಸಾವನ್ನಪ್ಪಿದ್ದು, ಮನಕಲುಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ (58) ಮೃತ ವ್ಯಕ್ತಿ.ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ಈರಣ್ಣಯ್ಯ ತೆರಳಿದ್ದರು. ಈ ವೇಳೆ ಏಕಾಏಕಿ ನಿಂತಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಅವರನ್ನು ಹಿಡಿದು ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೇ ಈರಣ್ಣಯ್ಯರ ಪ್ರಾಣಪಕ್ಷಿ ಹಾರಿಹೋಗಿದೆ. ಹಲಗೂರು ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಹುಬ್ಬಳ್ಳಿ: ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ಚಂದ್ರಕಾಂತ ಹುಟಗಿಕಲಘಟಗಿ ಪೊಲೀಸ್​​ ಠಾಣೆಯಲ್ಲಿ ಎಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಹುಟಗಿ (58) ಅವರು ನವೆಂಬರ್​ 16ರಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬ ಚಂದ್ರಕಾಂತ ಅವರ 2 ಕಣ್ಣುಗಳನ್ನು ದಾನ ಮಾಡಿದ್ದಾರೆ. ಚಂದ್ರಕಾಂತ ಹುಟಗಿ ಅವರು ಕಲಾವಿದರು. ನಟರಾಗಿ, ಸಂಗೀತಗಾರರಾಗಿ, ಕೊಳಲುವಾದಕರಾಗಿ ಆಗಿಯೂ ಚಿರಪರಿಚಿತರು. ಇವರು ಪೊಲೀಸ್ ಇಲಾಖೆಯಷ್ಟೇ ಅಲ್ಲದೆ, ಇತರೆ ಇಲಾಖೆಗಳೊಂದಿಗೂ ಉತ್ತಮ ಬಾಂಧವ್ಯ, ಸ್ನೇಹ ಹೊಂದಿದ್ದರು.

Category

🗞
News
Transcript
00:00Hi
00:06I'm going to get a
00:10I'm going to get a
00:18I'm going to get a
00:19Oh, come on, uncle.
00:26Come on, uncle.
00:29Come on, uncle.
00:31No, come on, uncle.
00:33Hey, come on, uncle.
00:36Uncle.
00:40Hey, what are you doing?
00:42Come on.
00:50Hey!
01:00.
01:06I
01:36Hello.
01:46Hello.
01:54Oh, I'm going to go.
01:56Come on a second.
01:58I'm going to go.
02:00No, I'm going to go.
02:02Hey, come on a second.
02:04Uncle.
02:08Eh, ma, vete más.
02:16Oh!
Be the first to comment
Add your comment

Recommended