Skip to playerSkip to main content
  • 4 minutes ago
ಮಂಡ್ಯ: ಅಂಗಡಿಗೆ ಪೇಂಟ್​​​ ತರಲು ಹೋದ ವ್ಯಕ್ತಿ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.ನೋಡನೋಡುತ್ತಿದ್ದಂತೆ ಹೃದಯ ಸ್ತಂಭನವಾಗಿ ಪೇಂಟ್​​​ ಅಂಗಡಿಯಲ್ಲೇ ಕುಸಿದುಬಿದ್ದು ವ್ಯಕ್ತಿ ಸಾವನ್ನಪ್ಪಿದ್ದು, ಮನಕಲುಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ (58) ಮೃತ ವ್ಯಕ್ತಿ.ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ಈರಣ್ಣಯ್ಯ ತೆರಳಿದ್ದರು. ಈ ವೇಳೆ ಏಕಾಏಕಿ ನಿಂತಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಅವರನ್ನು ಹಿಡಿದು ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೇ ಈರಣ್ಣಯ್ಯರ ಪ್ರಾಣಪಕ್ಷಿ ಹಾರಿಹೋಗಿದೆ. ಹಲಗೂರು ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಹುಬ್ಬಳ್ಳಿ: ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ಚಂದ್ರಕಾಂತ ಹುಟಗಿಕಲಘಟಗಿ ಪೊಲೀಸ್​​ ಠಾಣೆಯಲ್ಲಿ ಎಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಹುಟಗಿ (58) ಅವರು ನವೆಂಬರ್​ 16ರಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬ ಚಂದ್ರಕಾಂತ ಅವರ 2 ಕಣ್ಣುಗಳನ್ನು ದಾನ ಮಾಡಿದ್ದಾರೆ. ಚಂದ್ರಕಾಂತ ಹುಟಗಿ ಅವರು ಕಲಾವಿದರು. ನಟರಾಗಿ, ಸಂಗೀತಗಾರರಾಗಿ, ಕೊಳಲುವಾದಕರಾಗಿ ಆಗಿಯೂ ಚಿರಪರಿಚಿತರು. ಇವರು ಪೊಲೀಸ್ ಇಲಾಖೆಯಷ್ಟೇ ಅಲ್ಲದೆ, ಇತರೆ ಇಲಾಖೆಗಳೊಂದಿಗೂ ಉತ್ತಮ ಬಾಂಧವ್ಯ, ಸ್ನೇಹ ಹೊಂದಿದ್ದರು.

Category

🗞
News
Transcript
00:00Hi
00:02Hello
00:06Hello
00:08Hello
00:18Hello
00:20Hello
00:22Hello
00:26Oh, come on.
00:29Come on, Uncle.
00:31No, no. Come on, Uncle.
00:33Come on, Uncle.
00:35Come on, Uncle.
00:49Oh!
00:56Go, Uncle.
01:04Uncle.
01:05Here we go.
01:17Here we go.
01:20Okay.
01:24Here we go.
01:30Here we go.
01:31There we go.
01:35Here we go.
01:37Here we go.
01:44Brought to the owner.
01:45We also came back.
01:55You see the owner?
01:57You see the owner?
01:59No, you see the owner.
02:00Hey, come here, Angela.
02:04Angela.
02:08Hey, Emma, let's go.
02:16Hey!
02:30You're not going to come back, you're not going to come back.
Be the first to comment
Add your comment

Recommended