Skip to playerSkip to main content
  • 14 hours ago
ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಅನ್ನ ತಿಂದವರು.. ಒಬ್ಬ ರಾಜಕೀಯದಲ್ಲಿ ಗುರ್ತಿಸಿಕೊಂಡಿದ್ರೆ ಮತ್ತೊಬ್ಬ ಅವನದ್ದೇ ಟೀಂನಲ್ಲಿದ್ದವನು.. ಒಂದಷ್ಟು ಕ್ರೈಂ ಕೇಸ್​ಗಳಲ್ಲಿ ಫಿಟ್​ ಆಗಿದ್ರು.. ಆದ್ರೆ ಆವತ್ತೊಂದು ದಿನ ಶಿಷ್ಯನೆ ಗುರುವಿನ ಕಥೆ ಮುಗಿಸಿದ.. ಮಧ್ಯರಾತ್ರಿಯಲ್ಲಿ ಮನೆಗೆ ಹೋಗುತ್ತಿದ್ದವನ ಮೇಲೆ ಅಟ್ಯಾಕ್​ ಮಾಡಿ ಬರ್ಬರವಾಗಿ ಕೊಂದು ಮುಗಿಸಿತ್ತು 

Category

🗞
News
Be the first to comment
Add your comment

Recommended