Skip to playerSkip to main content
DK Shivakumar–Gautam Adani Meeting Sparks Political Storm in Karnataka

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ನಡುವಿನ ರಹಸ್ಯ ಭೇಟಿ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಹೈಕಮಾಂಡ್‌ನ ನಿಲುವಿಗೆ ವಿರುದ್ಧವಾಗಿ ನಡೆದ ಈ ಭೇಟಿ ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

A meeting between Karnataka Deputy Chief Minister D.K. Shivakumar and Adani Group Chairman Gautam Adani has triggered a fresh political debate in the state.
Gautam Adani reportedly visited D.K. Shivakumar’s residence on Sunday morning, where the two held discussions for around 30 minutes.The meeting has sparked political speculation and raised questions within Karnataka’s political circles about the nature and significance of the discussion.


#DKShivakumar #GautamAdani #Adani #KarnatakaPolitics #KarnatakaCongress #Congress #BJP #AdaniGroup #PoliticalNews #KarnatakaNews #IndiaNews #DKShivakumarNews

Also Read

ಕೈಕೊಟ್ಟ ಮಳೆರಾಯ: ಕರ್ನಾಟಕದಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್; ₹28.52 ಕೋಟಿ ವೆಚ್ಚ :: https://kannada.oneindia.com/news/karnataka/dry-monsoon-karnataka-turns-to-cloud-seedingthe-cloud-seeding-465569.html?ref=DMDesc

187 ಕೋಟಿ ಹಣ ಲೂಟಿ; ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ 3 ದಿಕ್ಕಿನಲ್ಲೂ ವಿಧಾನಸೌಧ ಮುತ್ತಿಗೆಗೆ ಪ್ಲಾನ್ :: https://kannada.oneindia.com/news/karnataka/bjp-protest-three-way-vidhana-soudha-siege-over-minister-b-nagendra-resignation-465553.html?ref=DMDesc

ನೈಸ್ ವಿವಾದ ಸ್ಫೋಟ; 20 ವರ್ಷವಾದರೂ ರೈತರಿಗೆ ಹಣ ನೀಡಿಲ್ಲ: ಹೆಚ್‌ ಡಿ ಕುಮಾರಸ್ವಾಮಿ :: https://kannada.oneindia.com/news/karnataka/nice-road-project-row-hd-kumaraswamy-says-farmers-yet-to-get-payment-after-20-years-465547.html?ref=DMDesc



~ED.522~PR.28~VG.HM~

Category

🗞
News
Comments

Recommended