Skip to playerSkip to main content
ಕಲಬುರಗಿಯಲ್ಲಿ ದೊಡ್ಡ ಪಡಿತರ ಅಕ್ಕಿ ದಂಧೆ ಬೆಳಕಿಗೆ ಬಂದಿದೆ… 😳

Vijay Nagar ನಲ್ಲಿ ಇರುವ ರೇಷನ್ ಅಂಗಡಿಯಿಂದಲೇ ರಾತ್ರೋರಾತ್ರಿ ಅಕ್ಕಿ ಸಾಗಾಟ ನಡೆಯುತ್ತಿರುವುದು ಪತ್ತೆಯಾಗಿದೆ.

ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ…

ಈಗ ಕಾಳಸಂತೆಯಲ್ಲಿ ಬಿಂದಾಸ್ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನಷ್ಟು ಶಾಕ್ ಎಂದರೆ…

ಈ ಅಕ್ರಮ ಚಟುವಟಿಕೆಗಳ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆ ಹಿಡಿಯಲಾಗಿದೆ. 📹

ಪ್ರತಿದಿನ ಕಲಬುರಗಿಯಿಂದ ಮಹಾರಾಷ್ಟ್ರ ಮತ್ತು ತೆಲಂಗಾಣ ಕಡೆಗೂ ಈ ಅಕ್ಕಿ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕೆ ನಡುವೆ ದೊಡ್ಡ ಪ್ರಶ್ನೆ ಏಳುತ್ತಿದೆ…

Food and Civil Supplies Department ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರಾ?

ಅಥವಾ… ಪಡಿತರ ಅಕ್ಕಿ ಕಳ್ಳರ ಜೊತೆ ಕೈ ಜೋಡಿಸಿದ್ದಾರಾ?

ಈ ಘಟನೆ ಇದೀಗ ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.#Kalaburagi #RationScam #FoodScam #BlackMarket #BreakingNews #Karnataka #Corruption #PublicDistributionSystem #IndiaNews #ViralNews #Investigation #CrimeNews

Category

🗞
News
Transcript
00:00eki n fascinated, bilky n brand and on.
00:04sri vaj runya bhaj
00:19sri vajran
00:20sri vajran
00:20sri vajran
00:23sri vajran
00:25sri vajran
00:58Satsang with Mooji
00:59Satsang with Mooji
Comments

Recommended