ಕಲಬುರಗಿಯಲ್ಲಿ ದೊಡ್ಡ ಪಡಿತರ ಅಕ್ಕಿ ದಂಧೆ ಬೆಳಕಿಗೆ ಬಂದಿದೆ… 😳
Vijay Nagar ನಲ್ಲಿ ಇರುವ ರೇಷನ್ ಅಂಗಡಿಯಿಂದಲೇ ರಾತ್ರೋರಾತ್ರಿ ಅಕ್ಕಿ ಸಾಗಾಟ ನಡೆಯುತ್ತಿರುವುದು ಪತ್ತೆಯಾಗಿದೆ.
ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ…
ಈಗ ಕಾಳಸಂತೆಯಲ್ಲಿ ಬಿಂದಾಸ್ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನಷ್ಟು ಶಾಕ್ ಎಂದರೆ…
ಈ ಅಕ್ರಮ ಚಟುವಟಿಕೆಗಳ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆ ಹಿಡಿಯಲಾಗಿದೆ. 📹
ಪ್ರತಿದಿನ ಕಲಬುರಗಿಯಿಂದ ಮಹಾರಾಷ್ಟ್ರ ಮತ್ತು ತೆಲಂಗಾಣ ಕಡೆಗೂ ಈ ಅಕ್ಕಿ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ನಡುವೆ ದೊಡ್ಡ ಪ್ರಶ್ನೆ ಏಳುತ್ತಿದೆ…
Food and Civil Supplies Department ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರಾ?
ಅಥವಾ… ಪಡಿತರ ಅಕ್ಕಿ ಕಳ್ಳರ ಜೊತೆ ಕೈ ಜೋಡಿಸಿದ್ದಾರಾ?
ಈ ಘಟನೆ ಇದೀಗ ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.#Kalaburagi #RationScam #FoodScam #BlackMarket #BreakingNews #Karnataka #Corruption #PublicDistributionSystem #IndiaNews #ViralNews #Investigation #CrimeNews
Comments