Skip to playerSkip to main content
  • 19 hours ago
ಹಾಸನದ ಸರ್ಕಾರಿ ಮಗಿಳಾ ನಂತ್ರ ದಿವರ ಅಸ್ವಸ್ತರಾಗಿದ್ದು ಶ್ರುತ್ತಿ. ಬಾನಂತಿ ಸಾವಿಗೆ ವೈದ್ಯರ ನಿರ್ಲಕ್ಷವೆ ಕಾರಣ ಎಂದು ಆರೋಪಿಸಲಾಗಿದೆ. ರಕ್ತ ನೀಡುವುದನ್ನು ಬಿಟ್ಟು ವೇರೆ ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿಯ ನಿರ್ಲಕ್ಷದಿಂದಲ್ಲಿ ಪತ್ನಿಯ ಸಾವಾಗಿದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ವೈದ್ಯರ ನಿರ್ಲಕ್ಷದಿಂದ ಮಗುವಿಗೆ ಜನ್ಮ ನೀಡಿದ ಮಹಿಳೆ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿಬ್ಬಂದಿಯವರು ಯಾವುದೇ ಚಿಕಿತ್ಸೆ ನೀಡದೆ ಇದ್ದುದರಿಂದ ಮಹಿಳೆಯ ಸಾವಾಗಿದೆ ಎಂದು ಆರೋಪಿಸಲಾಗಿದೆ.

Category

🗞
News
Comments

Recommended