Skip to playerSkip to main content
  • 9 hours ago
ಸೋಮವಾರ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳು ಸೆಷೆನ್ಸ್ ಕೋರ್ಟ್​ ವಿಚಾರಣೆಗೆ ಹಾಜರಾಗಿದ್ದು, ದರ್ಶನ್ ಌಂಡ್ ಗ್ಯಾಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾದೀಶರ ಎದುರು ವಿಚಾರಣೆ ಎದುರಿಸಿದೆ. ಅದ್ರಲ್ಲೂ ದರ್ಶನ್ ಖುದ್ದು ನ್ಯಾಯಾದೀಶರ ಮುಂದೆ ತನ್ನ ಅಳಲನ್ನ ತೋಡಿಕೊಂಡಿದ್ದು, ಅದನ್ನ ಕೇಳಿದ್ರೆ ಸದ್ಯ ದರ್ಶನ್ ಸ್ಥಿತಿ ಹೇಗಿದೆ ಅನ್ನೋದು ನಿಮ್ಮ ಅರಿವಿಗೆ ಬರುತ್ತೆ.
 

Category

🗞
News
Comments

Recommended