ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ದಕ್ಷ ಕಾರ್ಯವೈಖರಿಗೆ ಮೆಚ್ಚಿ ಪ್ರಧಾನಿ ಮೋದಿ 'ರೇರ್ ಅರ್ಥ್ ಕಾರಿಡಾರ್' ಮತ್ತು 'ಮೂಲ ಸೌಕರ್ಯ ಉಪಕರಣ'ಗಳ ಉತ್ಪಾದನೆಯ ಮಹತ್ವದ ಹೊಣೆಯನ್ನು ನೀಡಿದ್ದಾರೆ. ಸಾವಿರಾರು ಕೋಟಿ ಮೌಲ್ಯದ ಈ ಯೋಜನೆಗಳು ಭಾರತದ ಉತ್ಪಾದನಾ ವಲಯದಲ್ಲಿ ಹೊಸ ಕ್ರಾಂತಿ ಮೂಡಿಸಲು ಎಚ್ಡಿಕೆ ಸಾರಥ್ಯ ವಹಿಸಲಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments