Skip to playerSkip to main content
  • 10 hours ago
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಅನ್ನೋದು, ಬರೀ ಒಂದು ನಗರಕ್ಕೆ ಮೀಸಲಾಗಿರೋ ಎಲೆಕ್ಷನ್ ಅಲ್ಲ ವೀಕ್ಷಕರೇ.. ಅದು ಇಡೀ ಮಹಾರಾಷ್ಟ್ರಕ್ಕೇ, ಆ ಮೂಲಕ ರಾಷ್ಟ್ರ ರಾಜಕಾರಣಕ್ಕೇ ನಿಗೂಢ ಸಂದೇಶ ರವಾನಿಸೋ ರಾಜಕೀಯದ ಚದುರಂಗದಾಟ.. ಈ ಆಟದಲ್ಲೀಗ ಮೇಲುಗೈ ಸಾಧಿಸಿರೋದು, ಕೇಸರಿ ಪಾಳೆಯ.. ಹಾಗಂತ, ಬಿಜೆಪಿ ಅಂಡ್ ಶಿಂಧೆ ಶಿವಸೇನೆಗೆ ಈಗಿಂದಲೇ ಅದೃಷ್ಟ ಖುಲಾಯಿಸಿಬಿಡ್ತಾ?

Category

🗞
News
Be the first to comment
Add your comment

Recommended