Skip to playerSkip to main content
  • 1 day ago
ಕಾಂತಾರ ಸಿನಿಮಾ ಬಂದಾಗಿಂದಲೂ ಅನೇಕರು ದೈವಗಳ ಅನುಕರಣೆ ಮಾಡ್ತಾ, ದೈವಕ್ಕೆ ಅವಮಾನ ಮಾಡ್ತಿರೋದ್ರ ಬಗ್ಗೆ ದೈವಾರಾಧಕರು ಬೇಸರ ವ್ಯಕ್ತಪಡಿಸಿದ್ರು. ಈಗ ನೋಡಿದ್ರೆ ರಿಷಬ್ ಶೆಟ್ಟಿ ಎದುರೇ ಬಾಲಿವುಡ್ ನಟ ರಣ್​ವೀರ್ ಸಿಂಗ್ ದೈವವನ್ನ ಕೆಟ್ಟದಾಗಿ ಅನುಕರಿಸಿ ಅಪಹಾಸ್ಯ ಮಾಡಿದ್ದಾರೆ. 

Category

🗞
News
Be the first to comment
Add your comment

Recommended